ಶ್ರೀ ದಿಲೀಪ್ ಕುಂತಿನಾಥ ಸುಪುತ್ರನ ವಿವಾಹ ಸಮಾರಂಭಕ್ಕೆ ಜೊಲ್ಲೆಜಿ ಯವರು ಭೇಟಿ ನೀಡಿದರು #avintvcom
1 min read
ಕೊಲ್ಲಾಪುರ
ಇಂದು ಕೊಲ್ಹಾಪುರ ಪಟ್ಟಣದಲ್ಲಿ ನಡೆದ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಅಂಗಸಂಸ್ಥೆಯಾದ ಬೀರೇಶ್ವರ ಸೊಸೈಟಿಯ ಶಾಖಾ ನಿರ್ದೇಶಕರು ಹಾಗೂ ಆತ್ಮೀಯರಾದ ಶ್ರೀ ದಿಲೀಪ್ ಕುಂತಿನಾಥ ಖೋತ ಅವರ ಸುಪುತ್ರನ ವಿವಾಹ ಸಮಾರಂಭಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೇಟಿ ನೀಡಿದಾಗ, ಅವರ ಕುಟುಂಬಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ನೂತನ ವಧು-ವರನ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಜೊಲ್ಲೆ ದಂಪತಿಗಳ 31ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿ, ಆತ್ಮೀಯರು ಶುಭಕೋರಿದ ಮಧುರ ಕ್ಷಣಗಳು.
कोल्हापूर
आज कोल्हापूर शहरात आयोजित जोल्ले उद्योग समूह संस्थेच्या सहसंस्था असलेले श्री बीरेश्वर सोसायटीचे शाखा संचालक श्री दिलीप कुंतीनाथ खोत, यांच्या सुपुत्राच्या विवाह सोहळ्यात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी सहभागी झाले. या वेळी त्यांच्या कुटुंबीयांनी प्रेमाने हार्दिक स्वागत केले. त्यानंतर नवीन वधूवरांना शुभ आशीर्वाद दिले.
याच दरम्यान निकटवर्तीयांनी जोल्ले दाम्पत्यांच्या लग्नाच्या 31व्या वाढदिवस साजरा करून, शुभेच्छा दिल्या