ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗಂಗಾವತಿ ಶಾಖೆ ವತಿಯಿಂದ ಬಿಡುಗಡೆ ಮಾಡಿದರು #avintvcom
1 min read
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗಂಗಾವತಿ ಶಾಖೆ ವತಿಯಿಂದ
66ನೇ ರಾಷ್ಟ್ರೀಯ ಅಧಿವೇಶನದ ಪೋಸ್ಟರ್ ಅನ್ನು, ಇಂದು ಗಂಗಾವತಿಯಲ್ಲಿ ಶ್ರೀಯುತ ಈಶ್ವರ್ ಶೆಟ್ಟಿ ಸರ್ ಹಾಗೂ ಶ್ರೀಯುತ ಶಿವಾನಂದ ಮೇಟಿ ಸರ್ ರವರು ಕುಮಾರಪ್ಪ ಸಿಂಗನಾಳ ಬಿಡುಗಡೆ ಮಾಡಿದರು
ಈ ಸಂದರ್ಭದಲ್ಲಿ ನಗರ ಸಹ ಕಾರ್ಯದರ್ಶಿಗಳದಾ ಉಮೇಶ್, ನಗರ SFD ಪ್ರಮುಖ ಕೌಸ್ತುಬ್, ಜಿಲ್ಲಾ ಸಹ ಸಂಚಾಲಕ ಸರ್ವಜ್ಞಮೂರ್ತಿ ಉಪಸ್ಥಿತರಿದ್ದರು.
25/ 26ರಂದು ನಡೆಯಲಿರುವ ನ್ಯಾಷನಲ್ ಕಾನ್ಫರೆನ್ಸ್ ಮಹಾರಾಷ್ಟ್ರದ ನಾಗಪುರದಲ್ಲಿ ಜರುಗಲಿದ್ದು ಕಾರ್ಯಕ್ರಮವನ್ನು ಆನ್ಲೈನ್ ಮುಖಾಂತರ ವಿದ್ಯಾರ್ಥಿಗಳಿಗೆ ನೇರಪ್ರಸಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಎಲ್ಲಾ ವಿದ್ಯಾರ್ಥಿಗಳು ಇದರಲ್ಲಿ ABVP.vice ನಲ್ಲಿ ಭಾಗವಹಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿನಂತಿಸುತ್ತದೆ.