ಸ್ವಾಭಿಮಾನಿ ಬಳಗದಿಂದ ಮಂಗಳೂರಿನ ಸುವಾಸ್ ಶೆಟ್ಟಿ ಮನೆಗೆ ಭೇಟಿ……
1 min read
ಸ್ವಾಭಿಮಾನಿ ಬಳಗದಿಂದ ಮಂಗಳೂರಿನ ಸುವಾಸ್ ಶೆಟ್ಟಿ ಮನೆಗೆ ಭೇಟಿ
ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ತೆಗೀಡಾದ ಮಂಗಳೂರಿನ ಬಜರಂಗದಳದ ಕಾರ್ಯಕರ್ತರಾದ ಸುವಾಸ್ ಶೆಟ್ಟಿ ಮನೆಗೆ ಭೇಟಿ ನೀಡಿದ ಮೂಡಿಗೆರೆ ತಾಲ್ಲೂಕು ಸ್ವಾಭಿಮಾನಿ ಬಳಗದ ಕಾರ್ಯಕರ್ತರು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸುವಾಸ್
ಶೆಟ್ಟರ ತಾಯಿ ಕೇಂದ್ರ ಸರ್ಕಾರ ಎ ಐ ಎನ್ ಒಪ್ಪಿಸಿರುವುದು ಅಭಿನಂದನೆ ವ್ಯಕ್ತಪಡಿಸಿದರು.
ನನ್ನ ಮಗ ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾನೆ. ಎಂದು ಅನ್ಯ ಧರ್ಮಿಯರು ಕೊಲೆ ಮಾಡಿದ್ದಾರೆ. ಹಿಂದೂ ಧರ್ಮವನ್ನು ರಕ್ಷಣೆಗೆ ನಿಂತಿದ್ದು ತಪ್ಪೇ? ನನ್ನ ಮಗನ್ನ ಕೊಲೆ ಮಾಡಿದವರನ್ನು ಕಠಿಣ ಶಿಕ್ಷೆ ಆಗಬೇಕೆಂದು ಮಾಧ್ಯಮದ ಮುಂದೆ ಆಗ್ರಿಸಿದರು.
ವರದಿಗಾರ
ಪ್ರಕಾಶ್ ಬಕ್ಕಿ
ಮೂಡಿಗೆರೆ