ಪಕ್ಷ ವಿರೋಧಿ ಚಟುವಟಿಕೆ ನಾನೆಂದು ಮಾಡಿಲ್ಲ..
1 min read
ಪಕ್ಷ ವಿರೋಧಿ ಚಟುವಟಿಕೆ ನಾನೆಂದು ಮಾಡಿಲ್ಲ..
.ಹುದ್ದೆಗಾಗಿ ನಾನಿಲ್ಲ, ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ.. ಪಟ್ಟದೂರು ಪುಟ್ಟಣ್ಣ ಸ್ಪಸ್ಟನೆ……..
ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರುಗಳ ಅಡಿಯೊ ಬಹಿರಂಗವಾದ ಮೇಲೆ ನನ್ನ ಮೇಲೆ ಪಕ್ಷದಲ್ಲಿ ಪಿತೂರಿ ನಡೆಯುವುದು ಗೊತ್ತಾಯಿತು.
ನಾನು ಕಳೆದ 35.ವರ್ಷಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕ ವಾಗಿ ಕೆಲಸ ಮಾಡಿದ್ದೆನೆ.ಹುದ್ದೆಗಾಗಿ ಕೆಲಸ ಮಾಡಿಲ್ಲ.ಪಕ್ಷ ಕೊಟ್ಟ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದ್ದೆನೆ.ಒಂದು ಕೆರೆ ಮಾಡಿ ಮೂರು ಬಿಲ್ಲು ಮಾಡಿಸುವುದು ಒಂದು ರಸ್ತೆ ಮಾಡಿ ಮೂರು ಬಿಲ್ಲು ಮಾಡಿಸುವುದು ಮಾಡಿಲ್ಲ.ಪಕ್ಷದ ಹೆಸರು ಹೇಳಿ ಭ್ರಸ್ಟಾಚಾರ ಮಾಡಿ ಬದುಕುವ ವ್ಯಕ್ತಿ ನಾನಲ್ಲ ಎಂದರು..
ನಿಮ್ಮ ಪಕ್ಷ ಅದಿಕಾರ ಇದ್ದಾಗಲೆ ಭ್ರಸ್ಟಾಚಾರ ಜಾಸ್ತಿ ನಡೆದಿದೆ ಆಗ ಯಾಕೆ ಸುಮ್ಮನಿದ್ದಿರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ.
ಈ ವಿಚಾರವಾಗಿ ಪಕ್ಷದ ಸಭೆಯಲ್ಲಿ ಪ್ರಶ್ನೆ ಮಾಡಿದ್ದೆನೆ.ನ್ಯಾಯ ದೊರೆಯಲಿಲ್ಲ ಎಂದು ನೊಂದು ನುಡಿದರು.
ಕೆಲವು ಭ್ರಷ್ಟ ನಾಯಕರಿಂದ ಈ ಕುತಂತ್ರ ನಡೆಯುತ್ತಿದೆ ಎಂದರು.
ದೀಪಕ್ ದೊಡ್ಡಯ್ಯಸೊಲಲು ನಮ್ಮ ಪಕ್ಷದವರೆ ಕಾರಣ ಎಂದರು.ಈ ವಿಚಾರವನ್ನು ನಮ್ಮ ಪಕ್ಷದ ನಾಯಕರಿಗೆ ತಿಳಿಸಿದ್ದೆ ಎಂದರು.
ಪಕ್ಷ ಯಾವುದೆ ತೀರ್ಮಾನ ತೆಗೆದು ಕೊಂಡರು ಸಾಮನ್ಯ ಸದಸ್ಯನಾಗಿ ಇರುತ್ತೆನೆ.ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೆ ಇಲ್ಲ ಎಂದರು.
ಮುಂದಿನ ನಿಮ್ಮ ನಡೆ ಎನು ಎಂದು ಕೇಳಿದ ಪ್ರಶ್ನೆಗೆ ನಾನು ದೇವರ ಭಕ್ತ.ಎಲ್ಲವನ್ನು ದೇವರಿಗೆ ಬಿಡುತ್ತೆನೆ ಅಂದರು.