ಎಪ್ರಿಲ್ 14.ರಂದು ಕಪ್ಪು ಬಾವುಟ.
1 min read
ಎಪ್ರಿಲ್ 14.ರಂದು ಕಪ್ಪು ಬಾವುಟ.
ಪ್ರದರ್ಶನ.ರಾಘವೇಂದ್ರ ಚಿನ್ನಿಗ.
ಮಾಜಿ ಪ್ರದಾನಿ ಬಾಬು ಜಗಜೀವನ್ ರಾಂ ಅವರ ಜಯಂತಿಯನ್ನು ಎಪ್ರಿಲ್ 5.ರಂದೆ ನಡೆಸಬೇಕು.ಎಪ್ರಿಲ್ 14.ರಂದು ಅಂಬೇಡ್ಕರ್ ಜಯಂತಿ ಜೊತೆ ಮಾಡಬಾರದು ಎಂದು ಶಾಸಕಿಯವರಲ್ಲಿ ವಿನಂತಿ ಮಾಡಿದರು..
ಅ ದಿನ ಓಟ್ಟಿಗೆ ಜಯಂತಿ ಆಚರಿಸಿದರೆ ಬಾಬು ಜಗಜೀವನ್ ರಾಂ ಪೊಟೊ ಇಟ್ಟರೆ ಮೂಡಿಗೆರೆ ನಾಗರಿಕ ಹೊರಾಟ ಸಮಿತಿಯಿಂದ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದೆಂದು ರಾಘವೇಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ಬೆಟ್ಟಗೆರೆ ಮಂಜುನಾಥ.ಚಲವಾದಿ ಸಂಘದ ತಾಲೂಕ್ ಅದ್ಯಕ್ಷರು…ಪ್ರಶಾಂತ್ ಪೂಜಾರಿ ಇದ್ದರು