ವಿಚಾರ ಮಂಥನ….ಗೌರವ ಸಮರ್ಪಣ ಕಾರ್ಯಕ್ರಮ.
1 min read
ವಿಚಾರ ಮಂಥನ….ಗೌರವ ಸಮರ್ಪಣ ಕಾರ್ಯಕ್ರಮ.
ಬಿಳಗೊಳ…
ಮೂಡಿಗೆರೆ ತಾಲೂಕಿನ ಬಿಳಗೊಳ ಶಾಲೆಯಲ್ಲಿ ಇಂದು
ವಿಚಾರ ಮಂಥನ….ಗೌರವ ಸಮರ್ಪಣ ಕಾರ್ಯಕ್ರಮ.
ನಡೆಯಿತು…
ಅದ್ಯಕ್ಷತೆಯನ್ನು.ಹಸೆನಾರ್ ಬಿಳಗೊಳ ವಹಿಸಿದ್ದರು.
ಉದ್ಘಾಟನೆಯನ್ನು ಚಂದ್ರುಓಡೆಯರ್.ಎಸ್.ಡಿ.ಎಂ.ಸಿ.ಅಧ್ಯಕ್ಷರು.ನಡೆಸಿಕೊಟ್ಟರು..
ಪ್ರಾಸ್ತಾವಿಕ ನುಡಿಯನ್ನು ಬಕ್ಕಿಮಂಜು ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಮೂಡಿಗೆರೆ ಠಾಣಾದಿಕಾರಿ.ಶ್ರಿನಾಥರೆಡ್ಡಿ… ಮಾದಕ ವಸ್ತುಗಳ ದುಷ್ಪರಿಣಾಮಗಳ ಮತ್ತು ಪೊಕ್ಸೊ ಕಾಯಿದೆ ಬಗ್ಗೆ ವಿವರಿಸಿ ಮಾತನಾಡಿದರು.
ವೇದಿಕೆಯಲ್ಲಿ.
ಮಗ್ಗಲಮಕ್ಕಿಗಣೇಶ್.ಅವಿನ್ ಟಿವಿ ಸ್ಥಾನಿಕ ಸಂಪಾದಕರು..ರಕ್ಷಿತ್ ಬಾಳೂರು.ಮೂಡಿಗೆರೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸಿನ ಸಹ ಕಾರ್ಯದರ್ಶಿ….
ನವೀನ್.ಮೂಡಿಗೆರೆ ತಾ:ನೌಕರರ ಸಂಘದ ದ್ಯಕ್ಷರು.ಸುರೇಶಹಾಂದಿ.ಸಮಾಜ ಸೇವಕರು.
ಶಾಂತಕುಮಾರ್ ಕಸಾಪ ಮಾಜಿ ತಾಲೂಕು ಅಧ್ಯಕ್ಷರು..ಚೂಡಮಣಿ.ಮುಖ್ಯ ಶಿಕ್ಷಕರು.ನಾಗರಾಜು.ಎಂ.ಎಸ್.ಸಾಹಿತಿಗಳು.ಅಬ್ದುಲ್ ರೆಹಮಾನ್.ಸಮಾಜ ಸೇವಕರು ಬಿಳಗೊಳ…ಅಮರನಾಥ. ಪತ್ರಕರ್ತರು..ಪ್ರವೀಣ ಪೂಜಾರಿ.ಸಮಾಜ ಸೇವಕರು…
ಚಂದ್ರುಸಾಲಿಯಾನ.ಗಾಯಕರು..
ನಾರಾಯಣ.ಬಿಳಗೊಳ
ಬಣಕಲ್ ಹೋಬಳಿ ಕಸಾಪ ಅದ್ಯಕ್ಷರಾದ ಲೋಕೆಶ್ ಬೆಟ್ಟಗೆರೆ.
ಶಾಲ ಮಕ್ಕಳು.ಶಿಕ್ಷಕರುಗಳು ಇದ್ದರು..
9.ವರ್ಷದಿಂದ ಗ್ರಾಮ ಪಂಚಾಯಿತಿ ಕಸದ ಗಾಡಿ ನಿರ್ವಾಹಣೆ ಮಾಡುತ್ತಿರುವ ಸುಬ್ಬಯ್ಯ ಬಿಳಗೊಳ.ಇವರನ್ನು ಗೌರವಿಸಿ ಸನ್ಮಾನಿಸಲಾಯಿತು..
ವಿದ್ಯಾರ್ಥಿಗಳಿಗೆ ರಸಪ್ರಶ್ನೆ..ಶುದ್ಧಬರಹ..ದೇಶ ಭಕ್ತಗೀತೆ ಸ್ಪರ್ದೆ ಏರ್ಪಡಿಸಿದ್ದರು.ಬಹುಮಾನ ಮತ್ತು ಪ್ರಸಸ್ತಿ ಪತ್ರವನ್ನು ನೀಡಲಾಯಿತು.
ನವೀನ್ ಅನೆದಿಬ್ಬ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.