AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

…ನಿಧನ…..

ಮೂಡಿಗೆರೆ ತಾಲ್ಲೂಕು ಕೆಂಜಿಗೆ ಗ್ರಾಮದ ಕಾಫಿ ಬೆಳೆಗಾರ ಕೆ.ಎಸ್‌. ಪೂರ್ಣೇಶ್ (60) ಇಂದು ಸಂಜೆ 4 ಗಂಟೆಗೆ ಹೆಸಗಲ್ ಗ್ರಾಮದ ತಮ್ಮ ತೋಟದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ನಾಳೆ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಹೆಸಗಲ್ (ಚಿಕ್ಕಳ್ಳ ರಸ್ತೆ) ನ ಅವರ ತೋಟದಲ್ಲಿ ನೆರವೇರಲಿದೆ.

About Author

Leave a Reply

Your email address will not be published. Required fields are marked *