ಅಪಘಾತದಲ್ಲಿ ಗಾಯಗೊಂಡ ತಾಯಿ ಮತ್ತು ಮಗುಗೆ ಚಿಕಿತ್ಸೆ…
1 min read
ಅಪಘಾತದಲ್ಲಿ ಗಾಯಗೊಂಡ ತಾಯಿ ಮತ್ತು ಮಗುಗೆ ಚಿಕಿತ್ಸೆ…
ಮೂಡಿಗೆರೆ ತಾಲೂಕು. ಬಣಕಲ್ಲಿನಲ್ಲಿ ರಸ್ತೆ ದಾ
ದಾಟುತಿದ್ದ
ಹಾವು ಮತ್ತು ಅದರ ಮರಿಗೆ ಚಲಿಸುತಿದ್ದ ವಾಹನವೊಂದು ತಗುಲಿ ಪೆಟ್ಟಾಗಿತ್ತು.ವಿಷಯ ತಿಳಿದ ಸಮಾಜ ಸೇವಕ ಸ್ನೇಕ್ ಆರಿಫ಼್ ಕೂಡಲೆ ಹಾವುಗಳನ್ನು ಬಣಕಲ್ ಸರ್ಕಾರಿ ಪಶುವೈದ್ಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿ ಎರಡು ಹಾವುಗಳಿಗೂ ಹೊಲಿಗೆ ಹಾಕಿಸಿ ನಂತರ ಚಾರ್ಮಡಿ ಘಾಟಿಗೆ ಬಿಟ್ಟು ಬಂದಿರುತ್ತಾರೆ.ಮಾನವಿಯತೆ ಮೆರೆದ ಸ್ನೇಕ್ ಆರಿಫ಼್ ಗೆ ಸ್ಥಳಿಯವರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.