ನಕ್ಷಲರು ಹಾಸ್ಟೆಲ್ ನಲ್ಲಿ ತಂಗುತಾರೆ.
1 min read
ನಕ್ಷಲರು ಹಾಸ್ಟೆಲ್ ನಲ್ಲಿ ತಂಗುತಾರೆ.
ಸಿ ಟಿ ರವಿಯವರು ಹೇಳಿರುವ ನಕ್ಷಲರು ಹಾಸ್ಟೆಲ್ ನಲ್ಲಿ ತಂಗುತಾರೆ ಅನ್ನುವ ಹೇಳಿಕೆಯನ್ನು ಖಂಡಿಸುತ್ತೆನೆ.
ಹಾಸ್ಟೆಲ್ ಗಳಲ್ಲಿ ವಿದ್ಯಾಭ್ಯಾಸಕ್ಕೆ ಬರುವ ಬಡ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕೆ ಬರುವುದು. ಅವರು ನಕ್ಷಲ್ ತರಬೇತಿಗೆ ಬರುವವರಲ್ಲ ಅದನ್ನ ಸಿ ಟಿ ರವಿಯವರು ಮನಗಾಣಬೇಕು. ವಿದ್ಯಾರ್ಥಿಗಳನ್ನ ಅನುಮಾನ ದೃಷ್ಟಿಯಲ್ಲಿ ನೋಡಿ ಅವರ ವಿದ್ಯಾಭ್ಯಾಸದ ಭವಿಷ್ಯಕ್ಕೆ ಗಂಭೀರ ಪರಿಣಾಮ ಬೀರುವಂತ ಹೇಳಿಕೆ ಹಾಸ್ಯಾಸ್ಪದಿಂದ ಕೂಡಿದೆ ಮತ್ತು ಹಾಸ್ಟೇಲ್ ಗಳಲ್ಲಿ ಎಲ್ಲ ಜಾತಿ ಧರ್ಮದವರೂ ಬಡ ವಿದ್ಯಾರ್ಥಿಗಳು ಕಲಿಕೆಯಲ್ಲಿ ಇದ್ದಾರೆ.ಈ ತರದ ಹೇಳಿಕೆ ಸರಿಯಲ್ಲ ಈ ಹೇಳಿಕೆಯನ್ನು ಖಂಡಿಸುತ್ತೆನೆ.
ಈ ಹೇಳಿಕೆಗೆ ಸಿ ಟಿ ರವಿಯವರು ಕ್ಷಮೆ ಯಾಚಿಸ ಬೇಕು
ಪಿ ಕೆ ಮಂಜುನಾಥ ಬಿ ಎಸ್ ಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಚಿಕ್ಕಮಗಳೂರು