ಗ್ರಾಮ ಪಂಚಾಯತಿ ನಿರ್ಲಕ್ಷ.. ಎರಡು ಸಾವು.
1 min read
ಗ್ರಾಮ ಪಂಚಾಯತಿ ನಿರ್ಲಕ್ಷ.. ಎರಡು ಸಾವು.
ಮೂಡಿಗೆರೆ ತಾಲೂಕಿನ ಗೊಣೀಬೀಡು ಜನ್ನಾಪುರ ಮದ್ಯೆ ಹಾದು ಹೋಗಿರುವ ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಸದ ರಾಸಿಯಲ್ಲಿ ಆಹಾರ ಅರಸಿ ಬಂದ ಎರಡು ದನಗಳು ವಾಹನದ ಸದ್ದಿಗೆ ಹೆದರಿ ರಸ್ತೆಗೆ ಬಂದ ಕಾರಣ ವಾಹನಕ್ಕೆ ಸಿಲುಕಿ ಸಾವನ್ನಪ್ಪಿರುತ್ತವೆ.
ವಾಹನದ ಅತೀಯಾದ ವೇಗ ಒಂದು ಕಡೆ ಅದರೆ ಗೊಣೀಬೀಡು ಗ್ರಾಮ ಪಂಚಾಯತಿಯ ನಿರ್ಲಕ್ಷ ಸಹ ಕಾರಣವಾಗಿದೆ.
ಗೊಣೀಬೀಡು ಜನತೆ ಕುಡಿಯುವ ನೀರಿನ ಮೂಲ ಇದೆ ಸ್ಥಳವಾಗಿದ್ದು ಗ್ರಾಮ ಪಂಚಾಯಿತಿಯವರು ಕಸವನ್ನು ಇಲ್ಲಿಗೆ ತಂದು ಸುರಿಯುತಿದ್ದಾರೆ.
ಇನ್ನಾದರೂ ಕುಡಿಯು ನೀರಿನ ಬಗ್ಗೆ ಗ್ರಾಮ ಪಂಚಾಯತಿ ಮುತುವರ್ಜಿ ವಹಿಸಿ ಕೆಲಸ ಮಾಡಲಿ ಎಂಬುದು ಗ್ರಾಮಸ್ಥರ ಅಳಲು.