ಕನ್ನಡ ಜ್ಯೋತಿ ರಥಯಾತ್ರೆಗೆ ಬಣಕಲ್ಲಿನಲ್ಲಿ ಅದ್ದೂರಿ ಸ್ವಾಗತ..
1 min read
ಕನ್ನಡ ಜ್ಯೋತಿ ರಥಯಾತ್ರೆಗೆ ಬಣಕಲ್ಲಿನಲ್ಲಿ ಅದ್ದೂರಿ ಸ್ವಾಗತ..
ಈ ದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಕನ್ನಡ ಜ್ಯೋತಿ ರಥಯಾತ್ರೆ ಬಣಕಲ್ ಹೋಬಳಿಗೆ ಆಗಮಿಸಿದ್ದು ರಥಯಾತ್ರೆಗೆ ಅದ್ದೂರಿಯಾಗಿ ಸ್ವಾಗತಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿಕೊಟ್ಟರು…
ಜಿಲ್ಲಾ ಅಧ್ಯಕ್ಷರಾದ ಸೋರಿ ಶ್ರೀನಿವಾಸ್.
ಜಿಲ್ಲಾ ಪದಾಧಿಕಾರಿಗಳು ತಾಲೂಕು ಆಡಳಿತ .ಶ್ರೀ ವಿದ್ಯಾಭಾರತಿ ವಿದ್ಯಾ ಸಂಸ್ಥೆ ಬಣಕಲ್ . ರಿವರ್ ವೀವ್ ಆಂಗ್ಲ ಮಧ್ಯಮ ಶಾಲೆ ಬಣಕಲ್ . ಕಿರಿಯ ಪ್ರಾಥಮಿಕ ಶಾಲೆ ಹಳೆಹಳ್ಳಿ. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಣಕಲ್. ಉರ್ದು ಹಿರಿಯ ಪ್ರಾಥಮಿಕ ಶಾಲೆ ಬಣಕಲ್. ಶಾಲಾ ಶಿಕ್ಷಕರು.ಮತ್ತು ಮಕ್ಕಳು. ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಸುರೇಶ್ ಇಂದ್ರನಗರ .ಕರ್ನಾಟಕದ ಜನಪದ ಪರಿಷತ್ತು ಹೋಬಳಿ ಅಧ್ಯಕ್ಷರಾದ ರಂಜಿತ್ ಕೂಗೀಲೆ. ಕರ್ನಾಟಕ ರಕ್ಷಣೆ ವೇದಿಕೆ ಹೋಬಳಿ ಅಧ್ಯಕ್ಷರಾದ ಆಶ್ರಪ್ ರವರು. ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಬಾಗವಹಿಸಿದ್ದರು…..
ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರು. ಪಿ. ಡಿ. ಓ.. ಎಲ್ಲಾ ಸಿಬ್ಬಂದಿ ವರ್ಗದವರು ಉತ್ತಮ ಸಹಕಾರ ನೀಡಿದರು…ರಥಯಾತ್ರೆಯವರು ಉತ್ತಮ ಪ್ರದರ್ಶನ ನೀಡಿದರು. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲಾ ಕನ್ನಡ ಅಭಿಮಾನಿಗಳಿಗೆ. ಕನ್ನಡದ ಮನಸ್ಸುಗಳಿಗೆ. ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕದ ಅದ್ಯಕ್ಷರಾದ ಲೊಕೇಶ್. ತುಂಬಾ ಹೃದಯ ಧನ್ಯವಾದ ತಿಳಿಸಿದ್ದಾರೆ.