ದೇಶ ದಿವಾಳಿಯಾಗಲು ಕಾಂಗ್ರೆಸ್ ಬಿಜೆಪಿಯೇ ಕಾರಣ…… ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಗುಡುಗು
1 min read
ದೇಶ ದಿವಾಳಿಯಾಗಲು ಕಾಂಗ್ರೆಸ್ ಬಿಜೆಪಿಯೇ ಕಾರಣ…… ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಗುಡುಗು..
ಚಿಕ್ಕಮಗಳೂರು ಜಿಲ್ಲಾ ಬಿಎಸ್ಪಿ ವತಿಯಿಂದ ಜಿಲ್ಲಾ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕೃಷ್ಣಮೂರ್ತಿ.. ದೇಶದಲ್ಲಿ ರಾಜ್ಯದಲ್ಲಿ ಬಹುಜನರ ಸ್ಥಿತಿ ಶೋಚನೀಯವಾಗಿದೆ ಅಧಿಕಾರಕ್ಕಾಗಿ ವ್ಯವಸ್ಥಿತವಾಗಿ ಎಲ್ಲ ಬಡವರನ್ನು ಮುಗಿಸುವ ಸಂಚು ರೂಪಿಸಿಕೊಂಡಿದ್ದಾರೆ ,ಆಗಾಗಿ ಬಹುಜನರು ಇನ್ನಾದರೂ ಎಚ್ಚೆತ್ತುಕೊಳ್ಳುವ ಮೂಲಕ ಕರ್ನಾಟಕದಲ್ಲಿ ಬಹುಜನ ಸಮಾಜ ಪಾರ್ಟಿಯನ್ನು ಗಟ್ಟಿಗೊಳಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತ ಬಂಧುಗಳು ನಿರತರಾಗಬೇಕು ಎಂದರು..
ಈ ಸಂದರ್ಭದಲ್ಲಿ ರಾಜ್ಯ ಸಂಯೋಜಕರು ಗಂಗಾಧರ್ ಬಹುಜನ, ರಾಜ್ಯ ಉಸ್ತುವಾರಿ ಅಶೋಕ್ ಚಕ್ರವರ್ತಿ, ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್, ಜಿಲ್ಲಾಧ್ಯಕ್ಷ ಕೆ ಟಿ ರಾಧಾಕೃಷ್ಣ, ಪರಮೇಶ್, ಸುಧಾ, ಜಾಕೀರ್ ಆಲಿಖಾನ್, ಮಂಜಯ್ಯ, ಶಂಕರ್, ಪಿ.ಕೆ.ಮಂಜುನಾಥ್ .ಪಿಕೆ,ವೇಳಾಯುಧಾನ್,ಕೆ ಎಂ ಗೋಪಾಲ್, ಗಂಗಾಧರ್, ಬಾಬಣ್ಣ , ಕೊಪ್ಪ ಆನಂದ್ , ಕಿರಣ್ , ಬಸವರಾಜ್ , ಶೀಲಾ , ತಂಬನ್, ರಮೇಶ್, ಕುಮಾರ್, ಜಗದೀಶ್, ನಾರಾಯಣ್, ರಹುಫ್ ಖಾನ್,ಬಕ್ಕಿಮಂಜುನಾಥ..ಮುಂತಾದವರು ಭಾಗವಹಿಸಿದ್ದರು.