AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ-ಬಿ ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ನೂತನ ಸಾರಥಿಯಾಗಿ ರಮೇಶ್ ಬಾನಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರು ನಾಮಪತ್ರ ಸಲ್ಲಿಸದ ಕಾರಣ ರಮೇಶ್ ಬಾನಹಳ್ಳಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಜ್ಯೋತಿ ಲಕ್ಷ್ಮಿ ಘೋಷಿಸಿದರು.

ಈ ಸಂದರ್ಭದಲ್ಲಿ ಒ ಎಸ್ ಗೋಪಾಲಗೌಡ ಸಂಘದ ಉಪಾಧ್ಯಕ್ಷರಾದ ಹೆಚ್ ಟಿ ಪ್ರಸನ್ನ..
ಕೆ ಬಿ ಗೋಪಾಲಗೌಡ್ರು,ಒ.ಜಿ ರವಿ.
ಬಿ ಎಸ್ ರಕ್ಷಿತ್,ಹೆಚ್ ಎ ಅಮೋಘ,ಹೆಚ್ ಎಂರಚನಾ.. ಅರುಣ್,ಹೆಚ್ ಕೆ ಸಾವಿತ್ರಿ ,ಟಿ ಎ ಶೇಖರ್ ಪೂಜಾರಿ ,ಬಿ ಎಂ ರಮೇಶ್,ಬೆಟ್ಟಗೆರೆ ಎಸ್ ಸುಂದರ, ಬಿ ಎಲ್ ಉಪೇಂದ್ರ,ಹೆಚ್ ಎ ದ್ಯಾವಣ್ಣಗೌಡ,ಚುನಾವಣ ಅಧಿಕಾರಿ ಜ್ಯೋತಿ ಲಕ್ಷ್ಮಿ, ಮೇಲ್ವಿಚಾರಕರಾದ ಯು ಸಿ ಪ್ರಯಾಗ್ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ ಆರ್ ವೇಣುಗೋಪಾಲ್ ಇದ್ದರು.

 

About Author

Leave a Reply

Your email address will not be published. Required fields are marked *