ಶನಿವಾರ ಸಂತೆ ಕಂದಾಯ ಇಲಾಖೆಯಲ್ಲಿರುವ ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ಆಧಾರ್ ಸೇವೆ.
1 min read
*ಶನಿವಾರ ಸಂತೆ ಕಂದಾಯ ಇಲಾಖೆಯಲ್ಲಿರುವ ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ಆಧಾರ್ ಸೇವೆ ನಿಂತು ಹೋಗಿದ್ದು ಜನರಿಗೆ ತೊಂದರೆಯಾಗುತ್ತಿದ್ದು ಬೇಗನೆ ಆಧಾರ್ ಸೇವೆ ಆರಂಭಿಸಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಶನಿವಾರ ಸಂತೆ ಉಪ ತಾಶಿಲ್ದಾರ್ ಅವರಿಗೆ ಮನವಿ ಕೊಡಲಾಯಿತು*
————
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂಜೆ ಹೋಬಳ್ಳಿಯ ಕಂದಾಯ ಇಲಾಖೆಯಲ್ಲಿ ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ಆಧಾರ್ ಸೇವೆ ನಿಂತು ಒಂದು ವರ್ಷದ ಕಳೆದಿದ್ದು ಜನಗಳಿಗೆ ತುಂಬಾ ತೊಂದರೆ ಆಗುತ್ತಿರುವ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಜನರಿಂದ ಮನವಿ ಬರುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಸಂತೆ ಕಂದಾಯ ಇಲಾಖೆ ಉಪಾತಸಿಲ್ದಾರ್ ಅವರಿಗೆ ಮನವಿ ಕೊಟ್ಟು ಆಧಾರ್ ಸೇವೆ ಕಂಪ್ಯೂಟರ್ ಬೇಗನೆ ರಿಪೇರಿ ಪಡಿಸಿ ಜನಗಳಿಗೆ ಉಪಯೋಗವಂತೆ ಮಾಡಬೇಕೆಂದು ಮನವಿ ಮಾಡಿದ್ದೇವೆ ಹಾಗೂ ಈಗ ಜನರು ಆಧಾರ್ ಸೇವೆ ಮಾಡಿಸಲು ಅರಕಲಗೂಡು ಹಾಗೂ ಸೋಮವಾರಪೇಟೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಹಾಗಾಗಿ ಬೇಗನೆ ಜನಗಳಿಗೂ ಉಪಯೋಗ ಹಾಗೂ ಹಾಗೆ ಹೋಬಳಿ ಕೇಂದ್ರದಲ್ಲಿರುವ ಅಟಲ್ ಜಿ ಜನಸ್ನೇಹಿ ಆದರ್ ಸೇವೆ ಮುಂದುವರಿಸಿ ಜನರಿಗೆ ಉಪಯೋಗವಂತೆ ಮನವಿ ಮಾಡಲಾಗಿದೆ ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರು ಹಾಗೂ ಸೋಮವಾರಪೇಟೆ ತಾಲೂಕು ಕಾರ್ಯದರ್ಶಿಗಳಾದ ರಾಮನಹಳ್ಳಿ ಪ್ರವೀಣ್ ಹಾಗೂ ರಾಮನಹಳ್ಳಿ ಘಟಕ ಉಪಾಧ್ಯಕ್ಷರಾದ ರಕ್ಷಿತ್ ಹಾಗೂ ಮೋಹನ್ ಹಾಗೂ ರಂಜಿತ್ ಹಾಗೂ ಕರವೇ ಕಾರ್ಯಕರ್ತರು ಭಾಗವಹಿಸಿದ್ದರು