ಉಚಿತ ಕಣ್ಣಿನ ತಪಾಸಣೆ ಮತ್ತು ಗುಣಮಟ್ಟದ ಕನ್ನಡಕ ವಿತರಣೆ ಕಾರ್ಯಕ್ರಮ ಬೆಟ್ಟಗೆರೆ ಗ್ರಾಮದಲ್ಲಿ
1 min read
ಉಚಿತ ಕಣ್ಣಿನ ತಪಾಸಣೆ ಮತ್ತು ಗುಣಮಟ್ಟದ ಕನ್ನಡಕ ವಿತರಣೆ ಕಾರ್ಯಕ್ರಮ ಬೆಟ್ಟಗೆರೆ ಗ್ರಾಮದಲ್ಲಿ…
ಇಂದು ಬೆಳಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ ಮತ್ತು ಗುಣಮಟ್ಟದ ಕನ್ನಡಕ ವಿತರಣೆ ಕಾರ್ಯಕ್ರಮ ಬೆಟ್ಟಗೆರೆ ಗ್ರಾಮದಲ್ಲಿ ನಡೆದಿದ್ದು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿ. ಕೆ .ದಿನೇಶ್ ಗೌಡ. ಅಧ್ಯಕ್ಷತೆ ವಹಿಸಿ. ಜೆ ಸಿ. ವಿಸ್ಮಯದ ಅಧ್ಯಕ್ಷರು ಮದನ್ ಗೌಡ ಗುತ್ತಿ. ರೋಟರಿ ಸಂ ಸ್ಥೆಯ ಅಧ್ಯಕ್ಷರಾದ ನರೇಂದ್ರ .ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಬೆಟ್ಟಗೆರೆ ಒಕ್ಕೂಟದ ಅಧ್ಯಕ್ಷರಾದ ಅರವಿಂದ ಕೊಳೂರು. ಬಣಕಲ್ ವಲಯ ಮೇಲ್ವಿಚಾರಕರಾದ ಸಂದೀಪ್ ಸುವರ್ಣ. ಮಾಜೀ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿ. ಆರ್. ಯತೀಶ್ ಗೌಡ. ಹಳಿಕೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಮಂಜುನಾಯ್ಕ್ ಸರ್. ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷರಾದ ರಾಮಚಂದ್ರ. ಸಂಚಾಲಕರಾದ ಸುಪ್ರೀತ್ ಬೆಟ್ಟಗೆರೆ. ಶಿವಣ್ಣ ಗೌಡ ಹಳಿಕೆ. ನಾಗರತ್ನ. ಮುಂತಾದವರು ಇದ್ದರು.
ನೂರಾರು ಪಲಾನುಭವಿಗಳು ಇದ್ದರು.