ಆತ್ಮೀಯರೇ.
1 min read
ಆತ್ಮೀಯರೇ.
ಮೇಲ್ಕಂಡ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲಾಡಳಿತ ಕೊಡಮಾಡುವ *”ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ*” ಪಡೆದ ಮೂಡಿಗೆರೆ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ *ಶ್ರೀಮತಿ ಯಾಸ್ಮಿನ್ ಸುಲ್ತಾನ್* ರವರಿಗೆ.
ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ )ರಾಜ್ಯ ಘಟಕ ದ ಕಾರ್ಯನಿರ್ವಾಹಕ ಸದಸ್ಯ ರಾಗಿ ಆಯ್ಕೆ ಆಗಿರುವ ಶ್ರೀ ಎಂ. *ಆರ್. ಪೂರ್ಣೇಶ್ ಮೂರ್ತಿ* ಇವರು ಪ್ರಸ್ತುತ ಮೂಡಿಗೆರೆ ತಾಲ್ಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷ ರಾಗಿರುವ ಇವರಿಗೆ *ಅಭಿನಂದನೆ* . ಹಾಗೂ ಶಾಲೆಗೆ ಕೊಡುಗೆ ಯಾಗಿ ಕೊಡಲಿರುವ *ಕ್ರೀಡಾ ಸಾಮಗ್ರಿವಿತರಣೆ* ಸಮಾರಂಭ ಇರುತ್ತದೇ..
ದಯಮಾಡಿ ಎಲ್ಲಾ ಕನ್ನಡ ಮನಸ್ಸು ಗಳು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಈ ಪುಣ್ಯ ಕಾರ್ಯಕ್ರಮ ದಲ್ಲಿ ಬಾಗಿಗಳಾಗಿ ಎಂದು ಪ್ರಾರ್ಥಿಸುತ್ತೇನೆ.
ಹಾಗೂ *ಸಿರಿ ಗನ್ನಡ ವೇದಿಕೆಯ* ಎಲ್ಲಾ ಗೌರವ ಅಧ್ಯಕ್ಷರು. ಮತ್ತು ಅಧ್ಯಕ್ಷರು. ಎಲ್ಲಾ ಪದಾಧಿಕಾರಿಗಳು. ಸರ್ವ ಸದಸ್ಯರು ಗಳು ಭಾಗವಹಿಸಿ ಈ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಬೇಕಾಗಿ ಪ್ರಾರ್ಥಿಸುತ್ತೇನೆ.
ವಂದನೆಗಳೊಂದಿಗೆ.
ಇಂತಿ.
*ಡಾ. ಮೋಹನ್ ರಾಜಣ್ಣ.*
ಪ್ರಧಾನ ಕಾರ್ಯದರ್ಶಿ.
ಸಿರಿ ಗನ್ನಡ ವೇದಿಕೆ (ರಿ )
ಮೂಡಿಗೆರೆ ತಾಲ್ಲೂಕು ಘಟಕ.
ಮೂಡಿಗೆರೆ.