AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಆತ್ಮೀಯರೇ.

ಮೇಲ್ಕಂಡ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲಾಡಳಿತ ಕೊಡಮಾಡುವ *”ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ*” ಪಡೆದ ಮೂಡಿಗೆರೆ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ *ಶ್ರೀಮತಿ ಯಾಸ್ಮಿನ್ ಸುಲ್ತಾನ್* ರವರಿಗೆ.

ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ )ರಾಜ್ಯ ಘಟಕ ದ ಕಾರ್ಯನಿರ್ವಾಹಕ ಸದಸ್ಯ ರಾಗಿ ಆಯ್ಕೆ ಆಗಿರುವ ಶ್ರೀ ಎಂ. *ಆರ್. ಪೂರ್ಣೇಶ್ ಮೂರ್ತಿ* ಇವರು ಪ್ರಸ್ತುತ ಮೂಡಿಗೆರೆ ತಾಲ್ಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷ ರಾಗಿರುವ ಇವರಿಗೆ *ಅಭಿನಂದನೆ* . ಹಾಗೂ ಶಾಲೆಗೆ ಕೊಡುಗೆ ಯಾಗಿ ಕೊಡಲಿರುವ *ಕ್ರೀಡಾ ಸಾಮಗ್ರಿವಿತರಣೆ* ಸಮಾರಂಭ ಇರುತ್ತದೇ..

ದಯಮಾಡಿ ಎಲ್ಲಾ ಕನ್ನಡ ಮನಸ್ಸು ಗಳು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಈ ಪುಣ್ಯ ಕಾರ್ಯಕ್ರಮ ದಲ್ಲಿ ಬಾಗಿಗಳಾಗಿ ಎಂದು ಪ್ರಾರ್ಥಿಸುತ್ತೇನೆ.

ಹಾಗೂ *ಸಿರಿ ಗನ್ನಡ ವೇದಿಕೆಯ* ಎಲ್ಲಾ ಗೌರವ ಅಧ್ಯಕ್ಷರು. ಮತ್ತು ಅಧ್ಯಕ್ಷರು. ಎಲ್ಲಾ ಪದಾಧಿಕಾರಿಗಳು. ಸರ್ವ ಸದಸ್ಯರು ಗಳು ಭಾಗವಹಿಸಿ ಈ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಬೇಕಾಗಿ ಪ್ರಾರ್ಥಿಸುತ್ತೇನೆ.

ವಂದನೆಗಳೊಂದಿಗೆ.

ಇಂತಿ.
*ಡಾ. ಮೋಹನ್ ರಾಜಣ್ಣ.*
ಪ್ರಧಾನ ಕಾರ್ಯದರ್ಶಿ.
ಸಿರಿ ಗನ್ನಡ ವೇದಿಕೆ (ರಿ )
ಮೂಡಿಗೆರೆ ತಾಲ್ಲೂಕು ಘಟಕ.
ಮೂಡಿಗೆರೆ.

About Author

Leave a Reply

Your email address will not be published. Required fields are marked *