ವಾರ್ಷಿಕ ಪುಣ್ಯ ತಿಥಿ..ಮೂಡಿಗೆರೆ.
1 min read
ವಾರ್ಷಿಕ ಪುಣ್ಯ ತಿಥಿ..ಮೂಡಿಗೆರೆ.
ಚಿಕ್ಕಮಗಳೂರು ಜಿಲ್ಲೆ. ಮೂಡಿಗೆರೆ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿ ಸಹೋದರಿ ಪಾರ್ವತಕ್ಕ ಒಂದು ವರ್ಷದ ಹಿಂದೆ ಮರಣ ಹೊಂದಿದ್ದರು..
ಅವರ ಸವಿ ನೆನಪಿಗಾಗಿ ಇಂದು ಒಂದು ವರ್ಷದ ಪುಣ್ಯಸ್ಮರಣೆಯನ್ನು ಮಾಡಲಾಯಿತು.
ಜಿಲ್ಲೆಯ ಎಲ್ಲಾ ಕೇಂದ್ರಗಳ ಅಕ್ಕಂದಿರುಗಳು ಬಾಗವಹಿಸಿದ್ದರು.
ಮೂಡಿಗೆರೆ ಕೇಂದ್ರಕ್ಕೆ ಸೇರಿದ ಎಲ್ಲಾ ವಿದ್ಯಾರ್ಥಿಗಳು. ಸಾರ್ವಜನಿಕರು ಬಾಗವಹಿಸಿದ್ದರು.