AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರ್ನಾಟಕ ಮಲೆನಾಡು ಕಾಫ಼ಿ ತೋಟ ಕಾರ್ಮೀಕ ಸಂಘದ ವತಿಯಿಂದ ಮಾಡಿದ ಹಕ್ಕೊತ್ತಾಯಗಳು…

1 min read

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;

ಕರ್ನಾಟಕ ಮಲೆನಾಡು ಕಾಫ಼ಿ ತೋಟ ಕಾರ್ಮೀಕ ಸಂಘದ ವತಿಯಿಂದ ಮಾಡಿದ ಹಕ್ಕೊತ್ತಾಯಗಳು…

1).ಮೂರು ಜಿಲ್ಲೆಯ ಕಾಫ಼ಿ ತೋಟದ ಕಾರ್ಮಿಕರಿಗೆ ಸುರಕ್ಷಿತವಾದ ನಿವೇಶನ ಜಾರಿಯಾಗ ಬೇಕು.
2).ಕಾರ್ಮಿಕರ ಮೇಲೆ ಚೆಕ್ ಬೌನ್ಸ್ ಪ್ರಕರಣಗಳು ಮತ್ತು ಎಲ್ಲಾ ಕಾಯ್ದೆಗಳನ್ನು ಉಲ್ಲಘಿಸುವವರ ಮಾಲಿಕರ ವಿರುದ್ದ ಪ್ರಕರಣ ದಾಖಲಿಸ ಬೇಕು.
3).ಎಲ್ಲಾ ಮಾಲಿಕರು ಕಡ್ಡಾಯವಾಗಿ ವಿಮೆ ಮತ್ತು ನೋಂದಣಿಯನ್ನು ಕಡ್ಡಾಯಗೊಳಿಸ ಬೇಕು.
4).ಅಂತರ್ ರಾಜ್ಯ ವಲಸೆ ಕಾರ್ಮಿಕರ ನೊಂದಣೆಯನ್ನು ಕಡ್ಡಾಯಗೊಳಿಸಿ ಮತ್ತು ಅಂತರ್ ರಾಜ್ಯ ವಲಸೆ ಕಾರ್ಮಿಕ ಕಾಯ್ದೆ 1971 ಜಾರಿಯಾಗ ಬೇಕು.
5).ಪ್ಲಾಂಟೇಷನ್ ಕಾರ್ಮಿಕ ಕಾಯ್ದೆ 1951.ನಿಯಮಗಳು 1954.ಸಂಪೂರ್ಣ ಜಾರಿಯಾಗುವಂತೆ ಕಾರ್ಮಿಕ ಇಲಾಖೆ ಕ್ರಮವಹಿಸ ಬೇಕು.
6).ಅಗತ್ಯ ವಸ್ತುಗಳ ಬೆಲೆಗಳು ಗಗಕ್ಕೆರಿರುವುದರಿಂದ ಜೀವನ ವೇತನ 750/-ರೂ ನಿಗದಿ ಮಾಡಬೇಕು..
7).ಮೂರು ಜಿಲ್ಲೆಗಳ ಕಾಪೀ ತೋಟದ ಕಾರ್ಮಿಕರಿಗಾಗಿಯೆ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ತೆರೆಯ ಬೇಕು. ಎಂದು ವಾಹಿನಿ ಜೊತೆಗೆ ಮಾತನಾಡಿದ ಕೆ.ಕೆ.ಕೃಷ್ಣಪ್ಪ.ಕರ್ನಾಟಕ ಮಲೆನಾಡು ಕಾಪೀ ತೋಟ ಕಾರ್ಮಿಕ ಸಂಘದ ಅಧ್ಯಕ್ಷರು ತಿಳಿಸಿದರು.
ಜೊತೆಯಲ್ಲಿ ಬಿ.ಕೆ.ಗೋಪಾಲ. ಲೊಕೇಶಕಮ್ಮರಗೊಡು ಇದ್ದರು.

About Author

Leave a Reply

Your email address will not be published. Required fields are marked *