ನಿಧನ… ಉಸಿರು ಬಿಟ್ಟ *ಪೂವಯ್ಯ*….ತನ್ನ ದೇಹ ಕೊಟ್ಟ ಈ *ಲೋಕಕಯ್ಯ*…..
1 min read
ನಿಧನ…
ಉಸಿರು ಬಿಟ್ಟ *ಪೂವಯ್ಯ*….ತನ್ನ ದೇಹ ಕೊಟ್ಟ ಈ *ಲೋಕಕಯ್ಯ*…..
ಮೂಡಿಗೆರೆ ತಾಲ್ಲೂಕು ಬಣಕಲ್ಲಿನ, ಹಿರಿಯ ಕಾಫಿ ಬೆಳೆಗಾರರು,ಪ್ರೀತಿಪಾತ್ರರು ಆದಂತಹ *ಶ್ರೀ ಸಿ.ಟಿ. ಪೂವಯ್ಯ(93) ರವರು ನೆನ್ನೆ ರಾತ್ರಿಯ 9 ಗಂಟೆಯ ಸುಮಾರಿಗೆ ಧೈವಾಧೀನರಾದರು*
ಅವರ ಅಂತಿಮ ಇಚ್ಚೆಯಂತೆ, ಅವರ ಪಾರ್ಥಿವ ಶರೀರವನ್ನು, *ವೈದ್ಯಕೀಯ ವಿಜ್ಞಾನಕ್ಕಾಗಿ ದೇಹದಾನವನ್ನು ಮಾಡಿರುವ ಕಾರಣ, ಬೆಳಗಿನ 10.30 ರವರೆಗೆ ಅಂತಿಮ ದರ್ಶನಕ್ಕಾಗಿ ಅವರ ಚೇಗು, ಬಣಕಲ್ಲಿನ ಸ್ವಗೃಹದಲ್ಲಿ ಇರಿಸಲಾಗಿದೆ* ನಂತರ ದೇಹವನ್ನು ಹಾಸನದ ಮೆಡಿಕಲ್ ಕಾಲೇಜಿಗೆ, ಮುಂದಿನ ವಿಧಿ ವಿಧಾನಕ್ಕಾಗಿ ಕಳುಹಿಸಲಾಗುವುದು.
ಶ್ರೀಯುತರು ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು, ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು
ಮೃತರು ಪತ್ನಿ.ಇಬ್ಬರು ಗಂಡು ಮಕ್ಕಳು.ಮೊಮ್ಮಕ್ಕಳು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.