ವಿದಾನಸೌದ ಚಲೊ………ಅಂಗನವಾಡಿ ಕಾರ್ಯಕರ್ತರಿಂದ.
1 min read
ವಿದಾನಸೌದ ಚಲೊ………
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ವತಿಯಿಂದ……
ಇಂದು ಬೆಂಗಳೂರಿನಲ್ಲಿ ಅಂಗನವಾಡಿಗಳ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ವಿದಾನ ಸೌದ ಚಲೊ ಕಾರ್ಯಕ್ರಮವನ್ನು ಫ಼್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕದಿಂದ ಸಾವಿರಾರು ಜನ ಬಾಗವಹಿಸಿದ್ದರು.
ಮೂಡಿಗೆರೆಯಿಂದ
ಶೈಲಾ K.ಅರ್..ತಾಲೂಕು ಅಧ್ಯಕ್ಷರು, ದೀಪಿಕಾ A. R ಖಜಾಂಚಿ, ಹಾಗೂ ಪದಾಧಿಕಾರಿಗಳು ಶೋಭ, ಸುಮತಿ, ಶಿಲ್ಪ, ಗೌರಮ್ಮ ಹಾಗೂ ತಾಲೂಕಿನ ಎಲ್ಲಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬಾಗವವಿಸಿದ್ದರು.