…….ನಿಧನ………
1 min read
………..ನಿಧನ……
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ನೂರ್ ಮಹಮದ್.(82) ಇನ್ನಿಲ್ಲ.
ಕಳೆದ ಹಲವು ವರ್ಗಳಿಂದ ಕೇಂದ್ರ ಅಂಚೆ ಕಚೇರಿಯುಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತಿದ್ದರು.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಓಡನಾಡಿಯಾಗಿದ್ದರು.ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಅಸುನೀಗಿದ್ದಾರೆ.
ಮೂಡಿಗೆರೆಯ ಜನತೆಗೆ ಚಿರಪರಿಚಿತರಾಗಿದ್ದರು
ಮೃತರು ಪತ್ನಿ.ನಾಲ್ಕು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ.ಮೊಮ್ಮಕ್ಕಳು.ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರು ಎಲ್ಲಾ ದಿನ ಪತ್ರಿಕೆಗಳ ಮತ್ತು ವಾರ ಹಾಗೂ ಪಾಕ್ಷಿಕ ಪತ್ರಿಕೆಯ ಮತ್ತು ತಿಂಗಳ ಪತ್ರಿಕೆಗಳ ಏಜೆಂಟರಾಗಿ ಪ್ರಾಮಾಣಿಕ ಕೆಲಸ ಮಾಡುತಿದ್ದರು.
ಶಾಲಾ ವಿದ್ಯಾರ್ಥಿಗಳಿಗೆ ಸಾಹಿತಿಗಳಿಗೆ ಚಿರಪರಿಚಿತರಾಗಿದ್ದರು.