ನಂದೀನಿ ಹಾಲಿನ ಡೈರಿ ಉದ್ಘಾಟನೆ…..
1 min read
ನಂದೀನಿ ಹಾಲಿನ ಡೈರಿ ಉದ್ಗಾಟನೆ….
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆಯ ಪಟ್ಟಣ್ದದ ಪೊಲೀಸ್ ಠಾಣೆ ಮುಭಾಂಗದಲ್ಲಿ ನೂತನವಾಗಿ ನಂದಿನಿ ಹಾಲಿನ ಡೈರಿ ಇಂದು ಉದ್ಘಾಟನೆ ನೇರವೆರಿತು
ಉದ್ಘಾಟನೆಯನ್ನು ಮಾಜಿ ಶಾಸಕರಾದ ಎಂ.ಪಿ.ಕುಮಾರಸ್ವಾಮಿ ನಡೆಸಿಕೊಟ್ಟರು.
ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಗೀತಾ.
ಮಾಜಿ ಮಂತ್ರಿ ಬಿ.ಬಿ.ನಿಂಗಯ್ಯ.ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ವೆಂಕಟೇಶ. ದರ್ಮಪಾಲ್.ಇದ್ದರು.
ರಂಜನ್ ಅಜಿತ್ ಕುಮಾರ್.
ಚಿಕ್ಕಮಗಳೂರು ವೆಂಕಟೇಶ. ರೈತ ಸಂಘದವರು ಎಲ್ಲಾ ಪಕ್ಷದವರು ಸಾರ್ವಜನಿಕರು ಬಾಗವಹಿಸಿದ್ದರು.
ಸಮಯ…ಬೆಳಿಗ್ಗೆ 5.ರಿಂದ ಸಂಜೆವರೆಗೆ ತೆರೆದಿರುತ್ತದೆ ಎಂದು ಮಾಲಿಕರಾದ ಸಚ್ಚಿನ್ ಬಾನಹಳ್ಳಿ ತಿಳಿಸಿದ್ದಾರೆ.