ಗೀತ ಗಾಯನ ಸ್ಪರ್ದೆ.
1 min read
ಗೀತ ಗಾಯನ ಸ್ಪರ್ದೆ.
ಇಂದು ಮೂಡಿಗೆರೆಯ ಬೆತನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೌಡ್ಸ್ ಸ್ಥಳಿಯ ಸಂಸ್ಥೆ ವತಿಯಿಂದ ತಾಲೂಕು ಮಟ್ಟದ ಗೀತ ಗಾಯನ ಮತ್ತು ಜನಪದ ಗೀತೆ ಸ್ಪರ್ಧೆಯನ್ನು ಏರ್ಪಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ಅವರು ವಹಿಸಿದ್ದರು ಹಾಗೂ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯನಿಯಾದ ಸಹೋದರಿ ಭಕ್ತಿ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಮತಿ ಸುಚಿತ್ರ ಪ್ರಸನ್ನ ಸಮಾಜ ಸೇವಕರಾದ ಶ್ರೀಯುತ ಹಸೈನಾರ್ ಬಿಳುಗುಳ ಹಾಗೂ ಪದಾಧಿಕಾರಿಗಳಾದ ಜೈಪಾಲ್ ರಾಘವೇಂದ್ರ. ಕಮಲ.ಅಶ್ವಿನಿ ಸಹ ಕಾರ್ಯದರ್ಶಿಯಾದ ರಕ್ಷಿತ್ ಬಾಳೂರು ಗಾಯಕರಾದ ಮಂಜುನಾಥ್ ಬಕ್ಕಿ ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಸುಮಾರು 100ಕ್ಕೂ ಹೆಚ್ಚಿನ ಮಕ್ಕಳು ವಹಿಸಿದ್ದರು ಹಾಗೂ ವಿವಿಧ ವಿಭಾಗವಾರು ಕಬ್ಸ್ ಬುಲ್ ಬುಲ್ ಸ್ಕೌಟ್ ಗೈಡ್ ರೋವರ್ ರೇಂಜರ್ ಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು…