ಸ್ವಚ್ಛತಾ ಕಾರ್ಯಕ್ರಮ
1 min read
ಸ್ವಚ್ಛತಾ ಕಾರ್ಯಕ್ರಮ
ವಿಶ್ವ ಹಿಂದೂ ಪರಿಷತ್ ಬಜರಂಗದಳ ಗೋಣಿಬೀಡು ಹಾಗೂ ಜನ್ನಾಪುರ ಇವರ ವತಿಯಿಂದ ಜನ್ನಾಪುರ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ 11/8/2024 ರ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅದರಲ್ಲಿ
*ವಿಶ್ವ ಹಿಂದೂ ಪರಿಷತ್ ಬಜರಂಗದಳ ಗೋಣಿಬೀಡು* ಹೋಬಳಿ ಸಂಯೋಜಕ ಕಾರ್ತಿಕ್ ಕನ್ನೆಹಳ್ಳಿ ಹಾಗೂ ಸಹ ಸಂಯೋಜಕರಾದ ರಾಜು ಜನ್ನಾಪುರ. ಕಾರ್ಯಕರ್ತರಾದ ರಮೇಶ್ ಕನ್ನಹಳ್ಳಿ. ಅಮೋಘ ಉಗ್ಗೆಹಳ್ಳಿ ಸುಮಂತ್ ಕೆ. ಸ ಶ್ರೀ ಶಾಂತ ಜನ್ನಾಪುರ ಲಿಖಿತ್ ಮತ್ತು ಶಾಲಾ ಶಿಕ್ಷಕರುಗಳು ಇದ್ದರು.