ನಿಧನ…..
1 min read
……….ನಿಧನ…..
ಚಿಕ್ಕಮಗಳೂರು ಜಿಲ್ಲೆ.ಆಲ್ದೂರು ಹೋಬಳಿ ಸತ್ತೀಹಳ್ಳಿ ಗ್ರಾಮದ ಬಾಸನಖಾನ್ ವಾಸಿ ದಿ. ಸಣ್ಣ ರಾಮೇಗೌಡ ಇವರ ಧರ್ಮಪತ್ನಿ ಶ್ರೀಮತಿ ಬೈರಮ್ಮ (96) (ಬಾಸನಖಾನ್ ಪರಮೇಶರವರ ತಾಯಿ )ಇವರು ಇಂದು ಮಧ್ಯಾಹ್ನ 1.45.ಕ್ಕೆ ದೈವಾಧೀನರಾಗಿದ್ದಾರೆ.
ದಿನಾಂಕ 13.08.2024ರ ಮಂಗಳವಾರ ಮಧ್ಯಾಹ್ನ 1.00 ಗಂಟೆಗೆ ಮೃತರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಮೃತರು ಇಬ್ಬರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.