ನಾಡ ಪ್ರಭು ಕೆಂಪೇಗೌಡರ ಜಯಂತಿಗೆ ಆಹ್ವಾನ..
1 min read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;
ನಾಡ ಪ್ರಭು ಕೆಂಪೇಗೌಡರ ಜಯಂತಿಗೆ ಆಹ್ವಾನ..
ಮೂಡಿಗೆರೆ ರೈತ ಭವನದಲ್ಲಿ ದಿನಾಂಕ…29.06.2024.ರ ಶನಿವಾರ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ರೈತ ಭವನದಲ್ಲಿ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ.
ತಾವೆಲ್ಲರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ವಾಹಿನಿಯ ಜೊತೆ ಮಾತನಾಡಿದ ಕೆಂಪೇಗೌಡ ಓಕ್ಕಲಿಗರ ಸಂಘದ ಅದ್ಯಕ್ಷ್ರರಾದ ಕಡಿದಾಳ್ ಬ್ರಿಜೇಶ್ ವಿನಂತಿಸಿಕೊಂಡರು.
ಈ ಕಾರ್ಯಕ್ರಮಕ್ಕೆ ತಾಲೂಕು. ಜಿಲ್ಲೆ.ಹಾಗೂ ರಾಜ್ಯದ ಎಲ್ಲಾ ಓಕ್ಕಲಿಗರ ಸಂಘಟನೆಗಳು ಬಾಗವಹಿಸಲಿವೆ.
ಬೆಳಿಗ್ಗೆ.10.ಗಂಟೆಗೆ ಪಟ್ಟಣದಲ್ಲಿ ಮೆರವಣಿಗೆ ನಡೆಯುತ್ತದೆ.
ಬೆಳಿಗ್ಗೆ.11.ಗಂಟೆಗೆ ರೈತ ಭವನದಲ್ಲಿ ಕಾರ್ಯಕ್ರಮ ಇರುತ್ತೆ.
ಸಾದಕರಿಗೆ ಸನ್ಮಾನ.ಇನ್ನು ಮುಂತಾದ ಕಾರ್ಯಕ್ರಮ ಇರುತ್ತದೆ.
ಜೊತೆಯಲ್ಲಿ
ಹಾಲಪ್ಪಗೌಡಗೌತಹಳ್ಳಿ.
ಡಿ.ಕೆ.ಲಕ್ಷ್ಮಣಗೌಡ.
ಪ್ರೀತಮ್ ಗೌಡ.
ವೆಂಕಟೇಶ. ಹಾರ್ಲಗದ್ದೆ.ಇದ್ದರು.