AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಂಯೊಜಕರಾಗಿ ಅಯ್ಕ್ರೆ.
ಕೆಪಿಸಿಸಿಯ ವತಿಯಿಂದ ಕುಮುಟಕ್ಕೆ ಸಂಯೊಜಕರಾಗಿ ಯುವ ಕಾಂಗ್ರೆಸ್‌ ಮುಖಂಡ ಮಗ್ಗಲಮಕ್ಕಿಅನಂತರವರನ್ನು ಅಯ್ಕೆ ಮಾಡಲಾಗಿದೆ.
ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.
ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ ಅನುಭವ ಹೊಂದಿದವರು.
ಡಾ:ಅಂಬೇಡ್ಕರ್ ಬಗ್ಗೆ ಆಪಾರ ಗೌರವ ಹೊಂದಿರುವ ಇವರು ಅನೇಕ ಸಂಘ ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಾ ಜಿಲ್ಲೆಯ ಯುವ ಮನಸುಗಳಿಗೆ ಚೈತನ್ಯದ ಚಿಲುಮೆ ಅಗಿದ್ದಾರೆ.
ರಾಜಕೀಯದಲ್ಲಿ ಆಪಾರ ಅನುಭವ ಹೊಂದಿರುವ ಅಜಾತ ಶತ್ರುವಾಗಿರುವ ಇವರು ಮುಂದೊಂದು ದಿನ ಉತ್ತಮ ಸ್ಥಾನ ಅಲಂಕರಿಸಿ ಉತ್ತಮ ಸಾರ್ವಜನಿಕ ಸೇವೆ ಕೆಲಸ ಮಾಡಲಿ ಎಂಬುದೆ ಸಾರ್ವಜನಿಕರ ಅಭಿಪ್ರಾಯವಾಗಿದೆ

About Author

Leave a Reply

Your email address will not be published. Required fields are marked *