AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರೈತ ವಿರೋಧಿ ಸರ್ಕಾರ. ಮೋದಿ ಸರ್ಕಾರ.
ಇಂದು ಪತ್ರಿಕಾಗೋಷ್ಠಿಯಲ್ಲಿ ವಾಹಿನಿಯೊಂದಿಗೆ ಮಾತನಾಡಿದ ಮಾದ್ಯಮ ವಕ್ತಾರ ಶಿವಸಾಗರ್ ತೇಜಸ್ವಿ ಮಾತನಾಡಿ ಮೋದಿ ಸರ್ಕಾರ ಬರವಸೆಗಳನ್ನು ಈಡೆರಿಸದೆ ದರ್ಮವನ್ನು ಜಾತಿಯನ್ನು ಮುಂದಿಟ್ಟುಕೊಂಡು ಮತ ಯಾಚಿಸುತಿದ್ದಾರೆ.
ರೈತರ ಸಮಸ್ಸೆಗಳ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲದ ಕೇಂದ್ರ ಸರ್ಕಾರ.
ಶೋಭಕರಂದ್ಲಾಜೆ ಕೆಲಸ ಮಾಡದೆ ಇದ್ದುದ್ದರಿಂದ ಬಿಜೆಪಿಯವರೆ ವಾಪಾಸು ಕಳಿಸಿದ್ದಾರೆ.
ಕೇವಲ ಎರಡುವರೆ ವರ್ಷದಲ್ಲಿ ಎಂ.ಪಿ.ಯಾಗಿ ಉತ್ತಮ ಕೆಲಸ ಮಾಡಿದ ಜಯಪ್ರಕಾಶ್ ಹೆಗ್ಡೆಯವರನ್ನೆ ಮುಂದಿಟ್ಟುಕೊಂಡು ಮತ ಯಾಚಿಸುತ್ತೆವೆ ಎಂದರು
ಅನಂತ್.ಎಂ.ಎಸ್.ಮಾತನಾಡಿ ಎನು ಅರಿವಿಲ್ಲದ ಕೋಟಶ್ರಿನಿವಾಸ್ ಪೂಜಾರಿಯವರನ್ನು ನಿಲ್ಲಿಸಿ ಬಲಿ ಪಶು ಮಾಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಸಬಾ ಹೋಬಳಿ ಅದ್ಯಕ್ಷರಾದ ಚಿಕ್ಕಳ್ಳಶಂಕರ್.ಜಯಮ್ಮ.ಚಂದ್ರೇಶ್.ಸುರೇಶ್ ಜೈನ್.ಹರೀಶ್ ಇದ್ದರು.

About Author

Leave a Reply

Your email address will not be published. Required fields are marked *