ಇಂದು ಶೃಂಗೇರಿ ಪಟ್ಟಣದಲ್ಲಿ ಬಿ ಎಸ್ ಪಿ ಅಭ್ಯರ್ಥಿ ಕೆ ಟಿ ರಾಧಾಕೃಷ್ಣ ರವರು ತಮ್ಮ ಕಾರ್ಯಕರ್ತರ ಜೊತೆ ಮತ ಯಾಚನೆ ಮಾಡಿದರು.
1 min read
ಇಂದು ಶೃಂಗೇರಿ ಪಟ್ಟಣದಲ್ಲಿ ಬಿ ಎಸ್ ಪಿ ಅಭ್ಯರ್ಥಿ ಕೆ ಟಿ ರಾಧಾಕೃಷ್ಣ ರವರು ತಮ್ಮ ಕಾರ್ಯಕರ್ತರ ಜೊತೆ ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರ ಸಂಯೋಜಕರು ಪಿ ಪರಮೇಶ್, ಜಿಲ್ಲಾ ಉಪಾಧ್ಯಕ್ಷರು ಕೆ ಎಂ ಗೋಪಾಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ ಕೆ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಕೊಪ್ಪ ಆನಂದ್, ಜಿಲ್ಲಾ ಕಾರ್ಯದರ್ಶಿ ಬಕ್ಕಿ ಮಂಜುನಾಥ್, ಚಿಕ್ಕಮಗಳೂರು ಅಧ್ಯಕ್ಷ ಕುಮಾರ್, ಶೃಂಗೇರಿ ಅಧ್ಯಕ್ಷರು ಶೀಲಾ ಸುಕೇಶ್, ಕಿರಣ್, ಸುಬ್ರಮಣ್ಯ, ಪ್ರಭಾಕರ್, ಮಹೇಶ್, ಸುರೇಶ್, ಬಕ್ಕಿ ರವೀಂದ್ರ, ಮುಂತಾದವರು ಭಾಗವಹಿಸಿದ್ದರು.