ಗಲ್ಲಿಗೆರಿಸಿ
1 min read
……ಗಲ್ಲಿಗೆರಿಸಿ…..
ಇಂದು ವಿಶ್ವ ಹಿಂದೂ ಪರಿಷತ್. ಬಜರಂಗದಳ ಹಾಗೂ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮತಾಂಧನಿಂದ ಹತರಾದ ನೇಹಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಪ್ರಕರಣಕ್ಕೆ ಸಂಬಂದ ಪಟ್ಟಂತೆ ಆರೋಪಿಯನ್ನು. ಗಲ್ಲಿಗೇರಿಸುವಂತೆ ಆಗ್ರಹಿಸಿ ಮೂಡಿಗೆರೆ ತಾಲೂಕ್ ದಂಡಾಡಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿನಯ್ ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ. ಬಜರಂಗದಳ ತಾಲೂಕು ಸಹ ಸಂಯೋಜಕ ಸಂತೋಷ್ ಮತ್ತು ಪ್ರಣಿತ್. ಎಬಿವಿಪಿ ಸಂಚಾಲಕ ನಿಶಾಂತ್ ಜೈನುಬೈಲ್. ಬಿಜೆಪಿ ತಾಲುಕು ಪ್ರದಾನ ಕಾರ್ಯದರ್ಶಿ ಪ್ರಶಾಂತ್. ಜಿಲ್ಲಾ ಯುವ ಮೋರ್ಚ ಉಪಾಧ್ಯಕ್ಷರು ಅವಿನಾಶ್ ಜನ್ನಾಪುರ. ತಾಲುಕು ಯುವ ಮೋರ್ಚ ಅಧ್ಯಕ್ಷರು ತಾರೆಶ್ . ತಾಲುಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಿ ಹಾಗೂ ಎಲ್ಲ ಸದಸ್ಯರು, ಸಾರ್ವಜನಿಕರು ಬಾಗವಹಿಸಿದ್ದರು.