ವಕ್ಕಲಿಗರಿಗೆ ಪ್ರಾತಿನಿದ್ಯ ಬಿಜೆಪಿಯಲ್ಲಿ ಇಲ್ಲ.ಮಾಜಿ ಶಾಸಕ ಕುಮಾರಸ್ವಾಮಿ.ಎಂ.ಪಿ.
1 min read
ವಕ್ಕಲಿಗರಿಗೆ ಪ್ರಾತಿನಿದ್ಯ ಬಿಜೆಪಿಯಲ್ಲಿ ಇಲ್ಲ.ಮಾಜಿ ಶಾಸಕ ಕುಮಾರಸ್ವಾಮಿ.ಎಂ.ಪಿ.
ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿಯವರು ಬಿಜೆಪಿ ವಕ್ಕಲಿಗರಿಗೆ ಎಲ್ಲಾ ರೀತಿಯ ದ್ರೋಹ ಮಾಡಿದೆ ಎಂಬ ಹೇಳಿಕೆಯನ್ನು ವಿರೋಧಿಸಿ ಇಂದು ಪತ್ರಿಕಾ ಕಚೇರಿಯಲ್ಲಿ ಬಿಜೆಪಿ ಅದ್ಯಕ್ಷರಾದ ಗಜೆಂದ್ರರವರವರು ಸುದ್ದಿಗೊಷ್ಟಿಯಲ್ಲಿ ಮಾತನಾಡಿದರು.
ವಕ್ಕಲಿಗರ ಸಂಪೂರ್ಣ ಬೆಂಬಲ ಪಡೆದು ಒಂದು ಬಾರಿ ಜಿಲ್ಲಾ ಪಂಚಾಯತ್ ಮತ್ತು ಮೂರು ಬಾರಿ ವಿದಾನಸಭೆಯ ಸದಸ್ಯರಾಗಿದ್ದಾರೆ ಇದು ದ್ರೋಹನ ಎಂದರು.
ಹಳೆಮೂಡಿಗೆರೆಸುಜಿತ್ ಮತ್ತು ಬಾನಳ್ಳಿ ಸಚಿನ್ ಮಾತನಾಡಿ ಅಂಬೇಡ್ಕರ್ ಆಶಯದಂತೆ ಬಿಜೆಪಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಹಳೇಕೊಟೆವಿನಯ್ ಮಾತನಾಡಿ ಈ ಬಾರಿ ಲೋಕಸಭಾ ಅಭ್ಯರ್ಥಿ ಗೆಲುವು ಸಾದಿಸಲಿದ್ದಾರೆ ಎಂದರು.ಕುಮಾರಸ್ವಾಮಿ ಸಲಹೆಯನ್ನು ಕಾಂಗ್ರೆಸಿಗೆ ನೀಡಲಿ ಎಂದರು.
ದೀಪಕ್ ದೊಡ್ಡಯ್ಯಮಾತನಾಡಿ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ.ಜೈಶ್ರಿರಾಮ್ ಎಂದರೆ ಅವರಿಗೆ ಹೊಡೆಯುವ ರೌಡಿಗಳಿಗೆ ಸಹಾಯ ಮಾಡುತಿದ್ದಾರೆ ಎಂದರು.
ಸರ್ಕಾರದ ಯೋಜನೆಯನ್ನು ಜಾರಿಗೊಳಿಸಲು ಬಿಜೆಪಿಯ ಹೋರಾಟದ ಪಲ ಎಂದರು.
ನಯನತಳವಾರ ಮಾತನಾಡಿ ವಕ್ಕಲಿಗರ ನಾಯಕ ಎಂ.ಕೆ.ಪ್ರಾಣೇಶ್ ರವರ ಬೆಂಬಲ ಪಡೆದ ಎಂ.ಪಿ.ಕುಮಾರಸ್ವಾಮಿಯವರು ಬೇಜಾಬ್ದಾರಿ ಹೇಳಿಕೆ ನೀಡುತಿದ್ದಾರೆ ಎಂದರು.