AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಲೋಕ ಸಮರಕ್ಕೆ ಗಜಪಡೆಯಿಂದ ಮತ ಭೇಟೆ”
ಮೂಡಿಗೆರೆ ಬಿ ಎಸ್ ಪಿ ವತಿಯಿಂದ ಮೂಡಿಗೆರೆ ಕ್ಷೇತ್ರದಲ್ಲಿ ಬಿರುಸಿನ ಮತ ಪ್ರಚಾರಕ್ಕೆ ರಾಜ್ಯ, ಜಿಲ್ಲಾ,ಬಿ ಎಸ್ ಪಿ ಯ ನಾಯಕರೆ ತಾಲ್ಲೂಕಿನ ಮುಖಂಡರ ಜೊತೆಗೆ ಹಳ್ಳಿಗೆ ಇಳಿದು ಬಿರುಸಿನ ಪ್ರಚಾರಕ್ಕೆ ನಿಂತಿರುವುದು ಈ ಭಾಗದ ಮತದಾರರನ್ನು ಸೆಳೆಯುತ್ತಿರುವುದು ಕಣದಲ್ಲಿ ಸಂಚಲನ ಮೂಡಿಸುತ್ತಿದೆ..
ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೆ ಟಿ ರಾಧಾಕೃಷ್ಣ ರವರ 40ವರ್ಷದ ಎಲ್ಲ ಜನರಿಗೆ ಮಾಡಿರುವ ಸೇವೆ ಮತ್ತು ಕಾರ್ಯವನ್ನು ಜನರ ಮುಂದಿಟ್ಟು ಬಿಜೆಪಿಯ ಸಂವಿಧಾನ ವಿರೋಧಿ ನೀತಿಯನ್ನು ಹಾಗೂ ಕಾಂಗ್ರೇಸ್ ನ ಅಧಿಕಾರ ವೈಫಲ್ಯವನ್ನು ಜನರಿಗೆ ತಿಳಿಸುವ ಮೂಲಕ ಮತ ಕೇಳುತ್ತಿರುವುದು ಅಖಾಡದಲ್ಲಿರುವ ಪಕ್ಷಗಳಿಗೆ ನಡುಕ ಉಂಟು ಮಾಡಿದೆ.

About Author

Leave a Reply

Your email address will not be published. Required fields are marked *