ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅರ್ಧಂ ಬರ್ಧಮುಖ ಮುಚ್ಚಿ ಕೊಂಡ ಹಾಲಿ ಮಾಜಿ ಜನಪ್ರತಿನಿದಿಗಳು
1 min read
ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅರ್ಧಂ ಬರ್ಧಮುಖ ಮುಖ ಮುಚ್ಚಿ ಕೊಂಡ ಹಾಲಿ ಮಾಜಿ ಜನಪ್ರತಿನಿದಿಗಳು.
ಚುನಾವಣ ಸಂದರ್ಭದಲ್ಲಿ ಭರವಸೆ ಕೊಟ್ಟು ಈಡೆರಿಸಲಾಗದೆ ಸಾರ್ವಜನಿಕರಿಂದ ಉಗಿಸಿಕೊಳ್ಳುವ ಹಾಲಿ ಮಾಜಿ ಜನಪ್ರತಿನಿದಿಗಳು.
ಹೈಕೊರ್ಟ್ ಆದೇಶವಿದ್ದರು ಸರ್ಕಾರಿ ಹಣದಲ್ಲಿ ನಿರ್ಮಾಣ ಗೊಂಡ ಕಾಮಗಾರಿಗಳಿಗೆ ಜನ ಪ್ರತಿನಿದಿಗಳ ಹೆಸರನ್ನು ಇಟ್ಟುಕೊಳ್ಳುವುದು ಎಷ್ಟು ಸರಿ.
ಹೈಕೊರ್ಟ್ ಆದೇಶ ಪಾಲಿಸದ ಸರ್ಕಾರ ಚುನಾವಣ ಅಯೋಗದ ಅದೇಶವನ್ನು ಪಾಲಿಸುವುದು ಸರಿಯೆ.
ಊರು ತುಂಬೆಲ್ಲಾ ಶ್ರದ್ದಾಂಜಲಿ ಅರ್ಪಿಸುವ ತರಹ ಪೊಟೊಗಳು ಸರಿಯೆ.
ಚುನಾವಣೆ ಮುಗಿದ ನಂತರ ಶಾಶ್ವತವಾಗಿ ಮುಚ್ಚಿರಲೆಂದು ಸಾರ್ವಜನಿಕರು ಓತ್ತಾಯಿಸಿದ್ದಾರೆ.