ಮಾಜಿ ಪ್ರದಾನಿ ದೇವೆಗೌಡರೊಂದಿಗೆ ಪತ್ರಿಕಾ ಗೋಷ್ಠಿ
1 min readಮಾಜಿ ಪ್ರದಾನಿ ದೇವೆಗೌಡರೊಂದಿಗೆ ಪತ್ರಿಕಾ ಗೋಷ್ಠಿ……
ಇಂದು ಮೂಡಿಗೆರೆಯ ಕ್ಯಾಪ್ರಿಹೊಂ ಸ್ಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೇವೆಗೌಡರು ಮಾತನಾಡಿ ಜೆಡಿಎಸ್.ಬಿಜೆಪಿ.ಅಭ್ಯರ್ಥಿಯಾದ ಕೋಟಶ್ರೀನಿವಾಸ್ ಪೂಜಾರಿಯವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ ಸರಕಾರ ರಾಜ್ಯಕ್ಕೆ ಅನುಕೂಲ ಅಗುವ ಯಾವುದೆ ಕಾರ್ಯಕ್ರಮವನ್ನು ಮಾಡುತ್ತಿಲ್ಲ.ರಾಜ್ಯದಲ್ಲಿ ಯಾವುದೆ ಅಭಿವೃದ್ದಿ ಕೆಲಸಗಳು ಅಗುತ್ತಿಲ್ಲ ಎಂದರು.
ಪ್ರದಾನಿ ಮೋದಿಯವರ ಬಗ್ಗೆ ಆಪಾರ ಗೌರವವಿದೆ ಎಂದರು.
ಜೊತೆಯಲ್ಲಿ
ಉಪಸಭಾಪತಿ.ಎಂ.ಕೆ.ಪ್ರಾಣೇಶ್. ಎಂ.ಎಲ್.ಸಿ.ಎಸ್.ಎಲ್.ಬೊಜೆಗೌಡ.
ಮಾಜಿ ಶಾಸಕರಾದ.ವೈ ಎಸ್ ವಿ ದತ್ತ.
ಜಿಲ್ಲಾ ಬಿಜೆಪಿ ಅದ್ಯಕ್ಷರಾದ ದೇವರಾಜಶೆಟ್ಟಿ.
ಜೆಡಿಎಸ್ ಜಿಲ್ಲಾ ಅದ್ಯಕ್ಷರಾದ. ರಂಜನ್ ಅಜಿತ್ ಕುಮಾರ್.
ಬಿಜೆಪಿಯ ಜೆಡಿಎಸ್ ನ ಎಲ್ಲಾ ಪದಾದಿಕಾರಿಗಳು ಹಾಜರಿದ್ದರು.