ಬಾಬು ಜಗಜೀವನ್ ರಾಮ್ ರವರ 117ನೇ ಜಯಂತಿ ಆಚರಣೆ.
1 min read
ಬಾಬು ಜಗಜೀವನ್ ರಾಮ್ ರವರ 117ನೇ ಜಯಂತಿ ಆಚರಣೆ.
ದಿನಾಂಕ -05-04-2024ನೇ ಶುಕ್ರವಾರ ಮೂಡಿಗೆರೆ ಪಟ್ಟಣದ ‘ಜೈ ಭೀಮ್ ಹಾಲ್’ ನಲ್ಲಿ “ಭೀಮ ಕೊರೆಂಗವ್ ವಿಜಯೋತ್ಸವ ಆಚರಣ “ಸಮಿತಿಯಿಂದ ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮ ಉದ್ದೇಸಿಸಿ ಮಾತನಾಡಿದ ಎಂ ಎಸ್ ಅನಂತ್ ರವರು,-ಈ ದೇಶಕ್ಕೆ ನೊಂದವರ ಪಾಲಿಗೆ ದ್ವನಿಯಾಗಿ ದುಡಿದವರು ಆ ಕಾರಣಕ್ಕಾಗಿ ಇವರನ್ನು ಹಸಿರು ಕ್ರಾಂತಿ ಯ ಹರಿಕಾರ ಎಂದು ಕರೆಯುತ್ತಾರೆ. ಇವರ ಆದರ್ಶ ವಿಚಾರಗಳು ಇವತ್ತಿನ ಯುವಕರಿಗೆ ಸ್ಫೂರ್ತಿಯಾಗಬೇಕು ಎಂದರು.
ಇದೆ ಸಂದರ್ಭದಲ್ಲಿ ಮಹೇಂದ್ರ ಮೌರ್ಯ, ಪಿ ಕೆ ಮಂಜುನಾಥ್, ಸುಬ್ರಹ್ಮಣ್ಯ ಸುಂದರೇಶ್ ಕನ್ನಪುರ, ಸುಂದರೇಶ್ ಹೊಯ್ಸಳಲು, ಮಹೇಶ್sis ಉದುಸೆ, ಯೋಗೇಶ್, ಹರೀಶ್ ನಲಿಕೆ, ರಾಘವೇಂದ್ರ ಚಿನ್ನಿಗ, ಶಿವಪ್ರಸಾದ್, ಜಗದೀಶ್,ಸುಧೀರ್, ಭಾನುಪ್ರಕಾಶ್, ಸಿದ್ದೇಶ್, ಲೋಕೇಶ್,ಮುಂತಾದವರು ಹಾಜರಿದ್ದರು. ಇದೆ ಸಂದರ್ಭದಲ್ಲಿ ಏಪ್ರಿಲ್ 14ನೇ ತಾರೀಕು ನಡೆಯುವ ಅಂಬೇಡ್ಕರ್ ಜಯಂತಿ ಆಚರಿಸುವ ಕುರಿತು ಚರ್ಚಿಸಲಾಯಿತು.