ಜಿಲ್ಲೆಗೆ ಬಂದ ಬಿ ಫ಼ಾರಂ.
1 min readಬಹುಜನ ಸಮಾಜ ಪಾರ್ಟಿ ಚಿಕ್ಕಮಗಳೂರು ಜಿಲ್ಲಾ ಸಮಿತಿ ಸಭೆಯನ್ನು ಪಕ್ಷದ ಕಚೇರಿಯಲ್ಲಿ ಕರೆಯಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯು ಮತ್ತು ಜಿಲ್ಲಾ ಅಧ್ಯಕ್ಷರು ಆದ ಕೆ ಟಿ ರಾಧಾಕೃಷ್ಣ ವಹಿಸಿದ್ದರು ಉದ್ಘಾಟನೆಯನ್ನು ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ಜಾಕಿರ್ ಹುಸೇನ್ ಮಾಡಿದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಕಾರ್ಯದರ್ಶಿಗಳಾದ ಜಾಕಿರ್ ಅಲಿಕಾನ್ .ಕೆ ಬಿ ಸುಧಾ.ಮತ್ತು ಲೋಕಸಭಾ ಕ್ಷೇತ್ರದ ಸಂಯೋಜಕರಾದ ಪಿ ಪರಮೇಶ್ವರು, ಗಂಗಾಧರ್ ಜಿಲ್ಲಾ ಸಂಯೋಜಕರಾದ ಕೆ ಎಂ ಗೋಪಾಲ್ .
ಯು ಬಿ ಮಂಜಯ್ಯ ಜಿಲ್ಲಾ ಉಪಾಧ್ಯಕ್ಷರಾದ ಕೆ ಎಸ್ ಮಂಜುಳಾ. ಬಿ ಎಂ ಶಂಕರ.
ಜಿಲ್ಲಾ ಪ್ರದಾನ ಕಾರ್ಯದರ್ಶಿಯಾದ ಪಿ ಕೆ ಮಂಜುನಾಥ. ಕಚೇರಿ ಕಾರ್ಯದರ್ಶಿಯಾದ ಪಿ ವಿ ತಂಬನ್.
ಜಿಲ್ಲಾ ಮುಖಂಡರಾದ ಕೊಪ್ಪ ಆನಂದ. ಜಗದೀಶ್ ಕಡೂರು.
ಜಿಲ್ಲಾ ಕಾರ್ಯದರ್ಶಿಗಳಾದ ಮೂಡಿಗೆರೆ ಬಕ್ಕಿ ಮಂಜುನಾಥ,ಕಡೂರು ನಾರಾಯಣ ಮೂರ್ತಿ,ತಾಲೋಕ್ ಅಧ್ಯಕ್ಷರಾದ ಮೂಡಿಗೆರೆ ಲೋಕವಳ್ಳಿ ರಮೇಶ,ಕುಮಾರ್ ಚಿಕ್ಕಮಗಳೂರು, ಕಿರಣ್ ಕೊಪ್ಪ, ಶೀಲಾ ಸುಕೇಶ್ ಶೃಂಗೇರಿ,ಕಲ್ಲೇಶ ಕಡೂರು,ನಗರ ಸಮಿತಿ ಅಧ್ಯಕ್ಷರಾದ ವಿಜಯ್ ಚಿಕ್ಕಮಗಳೂರು,ಮತ್ತು ಮಹೇಶ ಉದುಸೆ ಮೂಡಿಗೆರೆ,ವಸಂತ ಚಿಕ್ಕಮಗಳೂರ್, ಈಶ್ವರಪ್ಪ ಕಡೂರು,ಮಹೇಶ ಶೃಂಗೇರಿ,ರತ್ನ ಚಿಕ್ಕಮಗಳೂರು.ಶ್ರೀಕಾಂತ್, ಲಕ್ಷ ಣ ದೊಡ್ಡಯ್ಯಮೂಡಿಗೆರೆ, ಎಲ್ಲ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಇದ್ದರು..
ಈ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಬೆಹನ್ ಜಿ ಮಾಯಾವತಿಜಿ ಯವರು ಕೊಟ್ಟು ಕಳಿಸಿದ ಬಿ ಫಾರ್ಮ್ ಅನ್ನು ರಾಜ್ಯ ಪ್ರದಾನ ಕಾರ್ಯದರ್ಶಿಯಾದ ಜಾಕಿರ್ ಹುಸೇನ್ ರಾಜ್ಯ ಕಾರ್ಯದರ್ಶಿಗಳು ಜಾಕಿರ್ ಅಲಿಕನ್ ಸುಧಾ ಮೇಡಂ ರವರು ಕೆ ಟಿ ರಾಧಾಕೃಷ್ಣ ಸರ್ ಗೆ ಕೊಟ್ಟರು.
ಈ ಸಭೆಯಲ್ಲಿ ಎಲ್ಲ ಪದಾಧಿಕಾರಿಗಳು ಒಕ್ಕೊರಿಲಿನಿಂದ ಹಿರಿಯ ಹೋರಾಟಗಾರರು ಸಜ್ಜನರು ಬಹುಜನರ ಹಿತೈಸಿಗಳು ಜನರಿಗೆ ಚಿರಪರಿಚಿತರು ಮತ್ತು ಕೆ ಟಿ ರಾಧಾಕೃಷ್ಣ ಸ್ಥಳೀಯರು ಆಗಿರುವದರಿಂದ ಹೆಚ್ಚು ಓಟು ಬರುವ ಹಾಗೆ ಪ್ರತಿ ಊರು,ಪಟ್ಟಣ, ಮನೆ ಮನೆಗೆ ಕರ ಪತ್ರ ತಲಿಪಿಸಿ ಪಕ್ಷದ ಬಗ್ಗೆ ಮತ್ತು ಅಭ್ಯರ್ಥಿ ಬಗ್ಗೆ ಪರಿಚಯಿಸಿ ಹೆಚ್ಚು ಓಟು ಬರುವ ಹಾಗೆ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪಣ ತೋಡೋಣ ಎಂದು ಸಭೆಯಲ್ಲಿ ನಿರ್ಣಹಿಸಿ ಆಯಾ ತಾಲೂಕಿನಲ್ಲಿ ತಾವೇ ಬಹಿರಂಗ ಸಭೆ ಮತ ಕೇಳುವುದು ನಾವೇ ಕಾರ್ಯಕರ್ತರನ್ನು ಹುರಿದುಂಬಿಸಿ ಕೆಲಸ ಮಾಡುತ್ತೆವೆ ಎಂದು ಎಲ್ಲರು ಅಭಿಪ್ರಾಯದಂತೆ ಅಕ್ಕ ಮಾಯಾವತಿಯವರನ್ನು ಈ ಬಾರಿ ಪ್ರದಾನ ಮಂತ್ರಿ ಮಾಡೇ ತಿರುತ್ತೆವೆ ಅದಕ್ಕಾಗಿ ನಮ್ಮ ಶ್ರಮ ತನು ಮನ ಧನ ದೊಂದಿಗೆ ಕೆಲಸ ಮಾಡುತ್ತೆವೆ ಎಂದು ನಿರ್ಣಯಹಿಸಲಾಯಿತು ಸ್ವಾಗತ ಬಕ್ಕಿ ಮಂಜುನಾಥ್ ಮಾಡಿದರು ವಂದನೆಯನ್ನು ಶ್ರೀಕಾಂತ್ ಹೊರಟ್ಟಿ ಮಾಡಿದರು ವಂದನೆಗಳು.
ಬರಹ ಕೃಪೆ..
ಪಿ ಕೆ ಮಂಜುನಾಥ ಪ್ರದಾನ ಕಾರ್ಯದರ್ಶಿ ಚಿಕ್ಕಮಗಳೂರು