ಬಿ.ಎಸ್.ಪಿಯಿಂದ ನಾಮಪತ್ರ ಸಲ್ಲಿಕೆ…
1 min read
28.03.2024 ರಂದು ಬಹುಜನ ಸಮಾಜ ಪಾರ್ಟಿ ಯ ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದ ಬಿ ಎಸ್ ಪಿ ಅಭ್ಯರ್ಥಿ ಕೆ ಟಿ ರಾಧಾಕೃಷ್ಣ ತಮ್ಮ ಬೆಂಬಲಿಗರ ಹಾಗೂ ಕಾರ್ಯಕರ್ತರ ಜೊತೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್, ರಾಜ್ಯ ಕಾರ್ಯದರ್ಶಿ ಸುಧಾ ಕೆ ಬಿ ರಾಜ್ಯ ಕಾರ್ಯದರ್ಶಿ ಜಾಕೀರ್ ಆಲಿಖಾನ್,ಲೋಕಸಭಾ ಕ್ಷೇತ್ರ ಸಂಯೋಜಕರು ಪಿ ಪರಮೇಶ್, ಗಂಗಾಧರ್,, ಯು ಬಿ ಮಂಜಯ್ಯ, ಬಿ ಎಂ ಶಂಕರ್, ಉಡುಪಿ ಜಿಲ್ಲಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಮಂಜುಳಾ, ಬಕ್ಕಿ ಮಂಜುನಾಥ್, ಲೋಕವಳ್ಳಿ ರಮೇಶ್, ವಿಜಯಕುಮಾರ್, ಮಹೇಶ್, ಶೀಲಾ ಶೃಂಗೇರಿ, ಮಹೇಶ್, ವಸಂತ್, ರತ್ನ, ಕುಮಾರ್, ಗಿರೀಶ್, ಆನಂದ್ ಬ್ರಹ್ಮವರ್, ಪುಷ್ಪಕರ್, ವಿಠಲ್, ಶಂಕರ್, ಹಾಗೂ ದೇವರಾಜ್ ಎಸ್ ಮುಂತಾದವರು ಇದ್ದರು.