ಸ್ವಜಲದಾರ ನೀರು ಕಾರ್ಯದರ್ಶಿ ತೋಟಕ್ಕೆ…..
1 min readಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ರಸ್ತೆಯಲ್ಲಿ ಲಿಂಗದಳ್ಳಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಈಶ್ವರಯ್ಯರವರ ತೊಟವಿದ್ದು ಸ್ವಜಲದಾರ ಯೋಜನೆಯ ಒಂದು ಪೈಪ್ ಲೈನ್ ಈಶ್ವರಯ್ಯರವರ ತೊಟಕ್ಕೆ ಅಳವಡಿಸಿ ಕೊಂಡಿರುವುದು ಕಂಡು ಬಂದಿರುತ್ತದೆ.
ಕುಡಿಯುವ ನೀರಿಗೆ ಹಾಹಾಕಾರ ಇರುವಾಗ ಇ ರೀತಿ ಸರಿನಾ.
ಕುಡಿಯುವ ನೀರಿಗೆ ಅಳವಡಿಸಿರುವ ಪೈಪನ್ನು ದುರುಪಯೊಗ ಪಡಿಸಿಕೊಂಡಿರುವುದು ಕಂಡು ಬಂದಿರುತ್ತದೆ.
ಕೂಡಲೆ ಸಂಬಂಧಿಸಿದ ಮೆಲಾದಿಕಾರಿಗಳು ಸ್ಥಳಕ್ಕೆ ಆಗಮಿಸಿ ನ್ಯಾಯ ದೊರಕಿಸಿ ಕೊಡಬೇಕೆಂದು ಸ್ಥಳಿಯರು ಅಗ್ರಹಿಸಿದ್ದಾರೆ.
ಕೂಡಲೆ ಸ್ಥಳಕ್ಕೆ ಬಾರದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.