ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ
1 min read
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ.
ಜಿಲ್ಲಾದ್ಯಕ್ಷರಾದ ಸೂರಿಶ್ರಿನಿವಾಸ್ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಸಮ್ಮೆಳನದ ಪೂರ್ಣ ಮಾಹಿತಿ ನೀಡಿದರು.
ಕಾರ್ಯದ್ಕಕ್ಷರಾದ ಬಿದರಹಳ್ಳಿಜಯರಾಂ ಸಮ್ಮೇಳನದ ತಯಾರಿ ಬಗ್ಗೆ ತಿಳಿಸಿದರು.
ಕೋಶಾದ್ಯಕ್ಷರಾದ ಜನ್ನಾಪುರ ರಘು ಸಮ್ಮೇಳನದ ಹಣಕಾಸು ವಿಚಾರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರದಾನ ಸಂಚಾಲಕರಾದ ಮಗ್ಗಲಮಕ್ಕಿಗಣೇಶ್. ಗೌಡಹಳ್ಳಿಪ್ರಸನ್ನ.
ಮೂಡಿಗೆರೆ ತಾ:ಕಸಾಪ ಅದ್ಯಕ್ಷರಾದ ಶಾಂತಕುಮಾರ್.
ಬಕ್ಕಿಮಂಜು. ವಿಶಾಲನಾಗರಾಜು.ಲಕ್ಷ್ಮಣಗೌಡ. ಡಿ.ಕೆ.
ಹಸೆನಾರ್ ಬಿಳಗೊಳ.ಇದ್ದರು.
ಆಹ್ವಾನ ಪತ್ರಿಕೆ ತಲುಪದೆ ಇದ್ದವರು ಇದನ್ನೆ ಆಹ್ವಾನವೆಂದು ತಿಳಿದು ಕಾರ್ಯಕ್ರಮಕ್ಕೆ ಬಂದು ಯಶಸ್ವಿ ಗೊಳಿಸಬೇಕೆಂದು ಜಿಲ್ಲಾದ್ಯಕ್ಷರು ವಿನಂತಿಸಿಕೊಂಡರು.