ಸ್ವಾಗತ ಸಮಿತಿ ಅದ್ಯಕ್ಷರ ಭೇಟಿ..
1 min read
19.ನೇ.ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅದ್ಯಕ್ಷರು ಮೂಡಿಗೆರೆ ಶಾಸಕಿಯಾದ ನಯನಮೋಟಮ್ಮ ರವರನ್ನು ಇಂದು ಅವರ ಕಚೇರಿ ಯಲ್ಲಿ ಭೇಟಿ ಮಾಡಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.ಕನ್ನಡ ನಮ್ಮ ತಾಯಿ ಬಾಷೆ ಅದಕ್ಕೆ ಗೌರವ ಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಶಾಂತಕುಮಾರ್ .ಬಿದರಹಳ್ಳಿ ಜಯರಾಂ.ಜನ್ನಾಪುರರಘು.ಬಾಲಕೃಷ್ಣಬಾಳೂರು .ಮಂಚೆಗೌಡ..ಮಗ್ಗಲಮಕ್ಕಿಗಣೇಶ್. ಬಕ್ಕಿಮಂಜುನಾಥ.ಲಕ್ಷ್ಮಣಗೌಡ.ಡಿ.ಕೆ.ನಾರಾಯಣ.ಇದ್ದರು.