ಗೊಂದಲದ ಮದ್ಯೆ ಪದಗ್ರಹಣ.
1 min read
ಪದಗ್ರಹಣ ಸಮಾರಂಭ……………..
ಮೂಡಿಗೆರೆ ಮಂಡಲದ ನೂತನ ಬಿಜೆಪಿ ಅದ್ಯಕ್ಷರಾಗಿ ಗಜೆಂದ್ರ ತರುವೆ ಅದಿಕಾರ ಸ್ವಿಕರಿಸಿದರು.
ಇಂದು ಪಕ್ಷದ ಕಾರ್ಯಲಯದಲ್ಲಿ ಅದ್ಯಕ್ಷರಾಗಿದ್ದಾ ರಘು.ಜೆ.ಎಸ್.ರವರು ಗಜೆಂದ್ರರವರನ್ನು ಸಭೆಯ ಅದ್ಯಕ್ಷತೆ ಮಾಡುವ ಮೂಲಕ ಅದಿಕಾರವನ್ನು ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಉಪ ಸಭಾಪತಿ ಪ್ರಾಣೇಶ್.ಎಂ.ಕೆ.
ಜಿಲ್ಲಾದ್ಯಕ್ಷರಾದ ದೇವರಾಜ ಶೆಟ್ಟಿ.
ಪುಣ್ಯಪಾಲ್.ಪ್ರೇಮಕುಮಾರ.
ರ್ರಾಜಪ್ಪ.ರಾಜ್ಯ ಒಬಿಸಿ ಅದ್ಯಕ್ಷರು.
ದೀಪಕ್ ದೊಡ್ಡಯ್ಯ.ನರೇಂದ್ರ. ಬೆಳವಾಡಿ ರವಿಂದ್ರ.ಪ್ರಮೊದ್ ದುಂಡಗ.ರತನ್ ಕೆ.ಸಿ.
ಪ್ರಶಾಂತಬಿಳಗೊಳ.ದನಿಕ್ ಕೊಡದಿಣ್ಣೆ.
ಸುಶೀಲ.ಬಾರತಿರವಿಂದ್ರ ಗೌರಮ್ಮ. ನೂರಾರು ಕಾರ್ಯಕರ್ತರು ಬಾಗವಹಿಸಿದ್ದರು.