AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇಂದು ಚಿಕ್ಕಮಗಳೂರಿನ 19.ನೇ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಬಾವಿ ಸಭೆ ನಡೆಯಿತು.
ಸಮ್ಮೇಳನದ ಲಾಂಛನ ಬಿಡುಗಡೆ ಮಾಡಲಾಯಿತು.
ಈಸಭೆಯಲ್ಲಿ ಅದ್ಕಕ್ಷತೆಯನ್ನು ಸೂರಿಶ್ರಿನಿವಾಸ್ ವಹಿಸಿದ್ದರು.

ಪ್ರದಾನ ಸಂಚಾಲಕರಾದ ಮಗ್ಗಲಮಕ್ಕಿಗಣೇಶ್.
ಮತ್ತು ಗೌಡಹಳ್ಳಿಪ್ರಸನ್ನ.
ಸಂಘಟನ ಕಾರ್ಯದರ್ಶಿ. ಬಕ್ಕಿಮಂಜು.
ತಾಲೂಕು ಅದ್ಯಕ್ಷ.ಶಾಂತಕುಮಾರ್.
ಸ್ವಾಗತ ಸಮಿತಿಯ ಕಾರ್ಯದ್ಯಕ್ಷರಾದ
ಜಯರಾಂ.ಬಿ.ಎಸ್.
ಖಜಾಂಚಿ. ರಘು.ಜೆ.ಎಸ್.
ಉಪಾದ್ಯಕ್ಷ್ರರಾದ ಬಾಲಕೃಷ್ಣಬಾಳೂರು.
ಹೊಸಕೆರೆ ರಮೇಶ್

ಪ್ರಕಾಶ್.ಅರ್.ನಾರಾಯಣ.
ಅನಿತಜಗದೀಪ್..ಹಸೈನಾರ್ ಬಿಳಗೊಳ.ಪ್ರದೀಪ್.ಹೆಚ್.ಅರ್.ಬಾನುಮತಿ.
ನಾಗೇಶ್ ತಾಲೂಕ್ ಆಟೊ ಸಂಘದ ಅದ್ಯಕ್ಷರು.
ಬೆಟ್ಟಗೆರೆ ನಾಗರಾಜು.ಹೊರಟ್ಟಿರಘು.ವಸಂತ್ ಹಾರಗೊಡು.

ತಾಲೂಕು ಕಸಾಪದ ಎಲ್ಲಾ ಪದಾದಿಕಾರಿಗಳು ಸಾರ್ವಜನಿಕರು ಬಾಗವಹಿಸಿದ್ದರು.
ವಿವಿದ ಸಮಿತಿಯ ಅದ್ಯಕ್ಷರುಗಳು ಇದ್ದರು.

About Author

Leave a Reply

Your email address will not be published. Required fields are marked *