ಉದ್ಘಾಟನೆಗಳು.ಉಪ ಸಭಾಪತಿಗಳಿಂದ.
1 min read
ನಾಡ ಪ್ರಭು ಕೆಂಪೇಗೌಡ ಶುದ್ಧ ಕುಡಿಯುವ ನೀರಿನ ಘಟಕ.ಉದ್ಘಾಟನೆ.
ಮತ್ತು ಆಟೊ ನಿಲ್ದಾಣ ಉದ್ಘಾಟನೆ…ಮೂಡಿಗೆರೆ…..
ಇಂದು ಶುದ್ದ ನೀರಿನ ಘಟಕವನ್ನು ಮತ್ತು ನೂತನ ಆಟೊ ನಿಲ್ದಾಣವನ್ನು ಉಪ ಸಭಾಪತಿ ಎಂ.ಕೆ.ಪ್ರಾಣೆಶ್ ಉದ್ಘಾಟಿಸಿದರು.
ಇ ಸಂದರ್ಭದಲ್ಲಿ.
ಜನ್ನಾಪುರ ರಘು.ಹಳೆಮೂಡಿಗೆರೆ ಜಗದೀಶ್.
ತರುವೆ ಗಜೆಂದ್ರ.
ಕಾಫ಼ಿ ಮಂಡಳಿ ಅದ್ಯಕ್ಷರಾದ. ದೀನೆಶ್.ಎಂ.ಜೆ.
ಪಟ್ಟಣ ಪಂಚಾಯಿತಿ ಸದಸ್ಯರುಗಳು
ತಾ: ಕೆಂಪೇಗೌಡ ಒಕ್ಕಲಿಗ ಸಂಘದ ಅದ್ಯಕ್ಷರಾದ ಕಡಿದಾಳುಬ್ರಿಜೇಶ್.ಆಟೊ ಸಂಘದ ಪದಾದಿಕಾರಿಗಳು.ಸಾರ್ವಜನಿಕರು ಇದ್ದರು.