ಬಾಬಾ ಸಾಹೇಬ್ ಡಾ: ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡುವ ಬಗ್ಗೆ. ಮೂಡಿಗೆರೆ ತಾಲೂಕಿನ ಬಿಳಗೊಳದ ಶಾಲ ಆವರಣದಲ್ಲಿ ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡುವ ಬಗ್ಗೆ ಚರ್ಚೆ…
1 min read
ಬಾಬಾ ಸಾಹೇಬ್ ಡಾ: ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡುವ ಬಗ್ಗೆ.
ಮೂಡಿಗೆರೆ ತಾಲೂಕಿನ ಬಿಳಗೊಳದ ಶಾಲ ಆವರಣದಲ್ಲಿ ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡುವ ಬಗ್ಗೆ ಚರ್ಚೆ ಮಾಡಲಾಯಿತು.
ಸಭೆಯ ಅದ್ಯಕ್ಷತೆಯನ್ನು ಬಿಳಗೊಳ ಶಾಲೆಯ ಎಸ್.ಡಿ.ಎಂ. ಸಿ ಅದ್ಯಕ್ಷರಾದ ಚಂದ್ರುಓಡೆಯರ್ ವಹಿಸಿದ್ದರು.
ಸಭೆಯಲ್ಲಿ ಬಿ.ಎಸ್.ಪಿ ತಾಲೂಕು ಅದ್ಯಕ್ಷರಾದ ಲೋಕವಳ್ಳಿರಮೆಶ್.ಪಟ್ಟಣ ಪಂಚಾಯಿತಿ ಸದಸ್ಸರಾದ ಹೊಸಕೆರೆ ರಮೇಶ್. ಸಂಪತ್ ಬಿಳಗೊಳ.ಅಮರನಾಥ. ರಕ್ಷಿತ್ ಬಾಳೂರು..ಹಸೆನಾರ್ ಬಿಳಗೊಳ. ಫ಼ಿಸ್ ಮೊಣು…..
ಸುರೆಂದ್ರ.ಕಿಶೊರ್ ಶೆಟ್ಟಿ.ಮಂಜುನಾಥ್. ಸಂತೊಷ್. ಲಕ್ಷ್ಮಣಗೌಡ. ಡಿ.ಕೆ….ನಾರಾಯಣ. ಹೂವಪ್ಪ. ಅಂಗಡಿಚಂದ್ರು ಅನೇಕರು ಬಾಗವಹಿಸಿದ್ದರು.
ಪುತ್ತಳಿ ನಿರ್ಮಾಣಕ್ಕೆ ಬೇಕಾಗಿರುವ ಕಾರ್ಯಕ್ಕೆ
ಸರ್ಕಾರದಿಂದ ಒಪ್ಪಿಗೆ ಪಡೆದು ಮುಂದುವರಿವುದು ಎಂದು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.