“ಪತ್ನಿಯ ಕಣ್ಣನ್ನು ಕಚ್ಚಿದ ಪತಿ : ಜೈಲಿಗಟ್ಟಿದ ಪೊಲೀಸರು.”
1 min read
ಪತ್ನಿಯ ಕಣ್ಣನ್ನು ಕಚ್ಚಿ ಮಾಂಸ ಹೊರಬರುವಂತೆ ಮಾಡಿದ ವಿಕೃತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ದಿನಾಂಕ 19/12/2023ರ ಮಂಗಳವಾರದಂದು ಬೆಳ್ತಂಗಡಿಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ,ಬೆಳ್ತಂಗಡಿ ತಾಲ್ಲೂಕಿನ,ಶಿಶಿಲ ಎಂಬ ಗ್ರಾಮದ ಮದ್ಯದಂಗಡಿಯಲ್ಲಿ ಕಂಠಪೂರ್ತಿ ಕುಡಿದು ಮನೆಗೆ ಬಂದ ಆರೋಪಿ ಸುರೇಶ್ ಗೌಡ(55ವರ್ಷ),ತನ್ನ ಪತ್ನಿ ಮೋಹಿನಿ(53ವರ್ಷ)ಯ ಕಣ್ಣನ್ನು ಕಚ್ಚಿ,ಮಾಂಸ ಹೊರಬರುವಂತೆ ವಿಕೃತವಾಗಿ ಗಾಯಗೊಳಿಸಿದ ಘಟನೆ ನಡೆದಿತ್ತು.ಬಳಿಕ ಪರಾರಿಯಾಗಿ ಮನೆಯ ಹತ್ತಿರದ ತೋಟದಲ್ಲಿ ಅಡಗಿ ಕುಳಿತ್ತಿದ್ದ ಈತನನ್ನು ಪೊಲೀಸರು ಬಂಧಿಸಿದ್ದಾರೆ.
✍🏻ಬರಹ ಕೃಪೆ.✍🏻
ಸಿದ್ದಿಕ್ ಚಕ್ಕಮಕ್ಕಿ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.