“ರಕ್ಷಾ ಬಂಧನದಲ್ಲಿ ನಯನ ಮೋಟಮ್ಮ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ ಪ್ರಜಾಪಿತ ಬ್ರಹ್ಮಾಕುಮಾರಿಸ್ ಈಶ್ವರೀಯ ವಿಶ್ವ ವಿದ್ಯಾನಿಲಯದ ವತಿಯಿಂದ ದಿನಾಂಕ 30/08/2023ರ ಬುಧವಾರದಂದು ತಾಲ್ಲೂಕಿನ ಭರವಸೆಯ ಶಾಸಕಿ ನಯನಮೋಟಮ್ಮರವರಿಗೆ ಅವರ ಕಚೇರಿಯಲ್ಲಿ ರಕ್ಷಾಬಂಧನದ ಪ್ರಯುಕ್ತ ಸಹೋದರತೆಯ ಸಂಕೇತವಾಗಿ ರಾಖಿ ಕಟ್ಟಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಮೂಡಿಗೆರೆ ಬ್ರಹ್ಮಕುಮಾರಿಸ್ ಕೇಂದ್ರದಿಂದ ಸಹೋದರಿ ಪ್ರೇಮಕ್ಕ,ಸಹೋದರಿ ಪುಷ್ಪ ಹಾಜರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




