“ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ.”
1 min read
ಯುರೆಕಾ ಆಕಾಡೆಮಿ ಮೂಡಿಗೆರೆ ವತಿಯಿಂದ
ಸಾಧನಗೈದ ಮೂಡಿಗೆರೆ ವಿದ್ಯಾರ್ಥಿಗಳಾದ ಶ್ರಿಶಾ ಎಂ ದೇವಾಂಗ.ಮತ್ತು ದೀಕ್ಷಿತ್ ಪಟೆಲ್ ಅವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದ ನಿರೂಪಣೆಯನ್ನು ಕೊಣಗೆರೆ ಸುಂದರೇಶ್ ಅವರು ನಡೆಸಿಕೊಟ್ಟರು ಕಾಮಾಕ್ಷಿ ಉದಯ್ ಅವರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.


ಈ ಕಾರ್ಯಕ್ರಮದಲ್ಲಿ ಯುರೆಕಾ ಆಕಾಡೆಮಿ ಅಧ್ಯಕ್ಷರಾದ ದೀಪಕ್ ದೊಡ್ಡಯ್ಯ,ದೇವವೃಂದ ದಿನೇಶ್,ಮಾಕೋನಹಳ್ಳಿ ದಿನೇಶ್.
ಆನೇಕ ಅಭಿಮಾನಿಗಳು.ಗೌರವಕ್ಕೆ ಪಾತ್ರರಾದ ವಿದ್ಯಾರ್ಥಿಗಳ ಪೋಷಕರು. ಸಾರ್ವಜನಿಕರು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.