“ಕಾರ್ಗಿಲ್” ವೀರರಿಗೆ “ಲಯನ್”ಗಳಿಂದ ಗೌರವ.’
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಪಟ್ಟಣದ ಪ್ರಮುಖ ವೃತ್ತದಲ್ಲಿ ನಿರ್ಮಿಸಿರುವ ಅಮರ್ ಜವಾನ್ ಪ್ರತಿಮೆಯ ಬಳಿ ಮೂಡಿಗೆರೆ ಲಯನ್ಸ್ ಸಂಸ್ಥೆಯೊಂದಿಗೆ ನಿವೃತ್ತ ಯೋಧರು ಜೊತೆಗೂಡಿ ಗೌರವ ಸಲ್ಲಿಸಿದರು.



ಈ ಸಂದರ್ಭದಲ್ಲಿ ನಿವೃತ್ತ ಸೈನಿಕರ ಸಂಘದ
ಅಧ್ಯಕ್ಷರಾದ ಎಮ್.ಕೆ. ಚಂದ್ರೇಶ್,
ಉಪಾಧ್ಯಕ್ಷರಾದ ಎಮ್.ಡಿ.ಉಮೇಶ್, ಕಾರ್ಯದರ್ಶಿ ಕೆ.ಆರ್.ರಾಜಶೇಖರ್, ಸದಸ್ಯರಾದ ಜಿ.ಕೆ.ರವಿ, ಹೆಚ್.ಕೆ.ಜಗದೀಶ್, ಶ್ರೀನಿವಾಸ್, ಶೈಖ್ಆದಮ್, ಬಿ ಕೊರಗ, ವಿನೀಶ್, ಪ್ರಸಾದ್ ಹೆಚ್.ಎ., ಪಾಯೆಸ್, ಆನಂದ್ ಜನ್ನಾಪುರ,
ದಿನೇಶ್ ಬಣಕಲ್, ಭದ್ರೇಗೌಡ ಗೌತಹಳ್ಳಿ,
ಡಿ ಬಿ ಪೂರ್ಣೇಶ್, ದಾರದಹಳ್ಳಿ,
ಸೋಮೇಗೌಡ,ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ.ದೇವಪ್ಪ.
ಕಾರ್ಯದರ್ಶಿ. ಸತ್ಯನಾರಾಯಣ.
ಖಜಾಂಚಿ.ತಮ್ಮಣ್ಣಗೌಡ.
ಪೂರ್ವಾಧ್ಯಕ್ಷರ ಡಿ.ಕೆ.ಲಕ್ಷ್ಮಣ ಗೌಡ
ಪ್ರಕಾಶ್.ಪಿ. ಹಾಗೂ
ಅಪಾರ ಸಾರ್ವಜನಿಕರು ನೆರೆದಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.