“ಗಜರಾಜನ ಆರ್ಭಟಕ್ಕೆ ಸಾವನ್ನಪ್ಪಿದ ಹಸು.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಬಾಳೂರು ಹೋಬಳಿಯ,ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನ ಕುಡಿಗೆ ಎಂಬಲ್ಲಿ ಆನೆ ದಾಳಿಗೆ ಹಸು ಬಲಿಯಾಗಿದೆ.

ಬೋಬೆ ಗೌಡ ಎಂಬುವವರ ತೋಟಕ್ಕೆ ಕಾಡಾನೆಯೊಂದು ದಾಳಿ ಮಾಡಿ ಕಟ್ಟಿ ಹಾಕಿದ್ದ ದನದ ಮೇಲೆ ದಾಳಿ ಮಾಡಿ ದನ ಮೃತ ಪಟ್ಟಿದೆ.


ಸ್ಥಳಕ್ಕೆ ಗಸ್ತು ಅರಣ್ಯ ಪಾಲಕ ಯೂಸುಫ್, ಪಶು ವೈದ್ಯ ಪರೀಕ್ಷಕರು ಉದಯ ಕುಮಾರ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.