“…ನಿಧನ ವಾರ್ತೆ…”
1 min read
ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳು ಮಾಜಿ ವಿಧಾನ ಪರಿಷತ್ ಸದಸ್ಯರಾದ ಗಾಯತ್ರಿ ಶಾಂತೇಗೌಡರ ತಾಯಿಯವರಾದ ಜಯಲಕ್ಷ್ಮಿಯವರು ದಿನಾಂಕ 11/07/2023ರ ಮಂಗಳವಾರದಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.ಅವರ ಅಂತಿಮ ಸಂಸ್ಕಾರ ದಿನಾಂಕ 11/07/2023ರ ಮಂಗಳವಾರದಂದು
ಸಂಜೆ 4.ಗಂಟೆಗೆ ಚಿಕ್ಕಮಗಳೂರು ರುದ್ರಭೂಮಿಯಲ್ಲಿ ನಡೆಯಲಿದೆ.
ಇವರ ಆತ್ಮಕ್ಕೆ ಶಾಂತಿ ಕೋರುವ.
ದೇವದತ್.ಹೆಚ್.ಎಸ್.
ಕಾಂಗ್ರೆಸ್ ಕಾರ್ಯಕರ್ತ.
ಮೂಡಿಗೆರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.